ಚಿಕ್ಕಮಗಳೂರು: ಕೊರೊನಾ ವೈರಸ್ನ ಹೊಡೆತಕ್ಕೆ ಚಿಕ್ಕಮಗಳೂರಿನ ಕೆಲ ರೈತರು ಬೀದಿಗೆ ಬೀಳುವಂತಾಗಿದೆ.
ಕೊರೊನಾ ವೈರಸ್ನ ಹೊಡೆತಕ್ಕೆ ಕಾಫಿನಾಡಿನ ರೈತರು ಕಂಗಾಲು - Chikkamagaluru District news
ಎರಡು ಎಕರೆಯಲ್ಲಿ ಬೆಳೆದ ಕೋಸು ಕೊಳೆತು ಹೋಗಿದ್ದು, ಮಾರುಕಟ್ಟೆಗೆ ಸಾಗಿಸಲಾಗಿದೇ ರೈತನೊಬ್ಬ ಕಣ್ಣೀರು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
![ಕೊರೊನಾ ವೈರಸ್ನ ಹೊಡೆತಕ್ಕೆ ಕಾಫಿನಾಡಿನ ರೈತರು ಕಂಗಾಲು Chikkamagaluru District](https://etvbharatimages.akamaized.net/etvbharat/prod-images/768-512-6752290-771-6752290-1586605705671.jpg)
ಕೊರೊನಾ ವೈರಸ್ನ ಹೊಡೆತಕ್ಕೆ ಕಾಫಿನಾಡಿನಲ್ಲಿ ರೈತರು ಕಂಗಾಲು
ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ರೈತರು ಕಣ್ಣೀರು ಹಾಕುತ್ತಿದ್ದು, ಕೋಸು ಸಾಗಿಸಲಾಗದೇ ಹೊಲದಲ್ಲೇ ಭಕ್ತರಹಳ್ಳಿಯ ರೈತನೊಬ್ಬ ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೊಲದಲ್ಲೇ ಸುಮಾರು ಎರಡು ಎಕರೆಯಲ್ಲಿ ಬೆಳೆದ ಕೋಸು ಕೊಳೆತು ಹೋಗುತ್ತಿದೆ. ಮಾರುಕಟ್ಟೆಗೆ ಸಾಗಿಸಲಾಗಿದೆ ಕೋಸು ಮಣ್ಣುಪಾಲು ಆಗುತ್ತಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ರೈತರ ಮುಖದಲ್ಲಿ ಈಗ ನೋವು ಹಾಗೂ ಅಸಹಾಯಕತೆ ಕಾಣಿಸುತ್ತಿದೆ.
TAGGED:
Chikkamagaluru District news