ಚಿಕ್ಕಮಗಳೂರು:ಕಿಡಿಗೇಡಿಗಳು ಆ್ಯಂಬುಲೆನ್ಸ್ಗೆ ಹಾನಿ ಮಾಡಿರುವ ಘಟನೆ ಜಿಲ್ಲೆಯತರೀಕೆರೆ ನಗರದ ಇಂದಿರಾ ಕ್ಯಾಂಟೀನ್ ಬಳಿ ನಡೆದಿದೆ.
ಕಿಡಿಗೇಡಿಗಳು ಕಲ್ಲು, ದೊಣ್ಣೆಗಳಿಂದ ಆ್ಯಂಬುಲೆನ್ಸ್ನ ಗಾಜುಗಳನ್ನು ಪುಡಿ ಮಾಡಿದ್ದಾರೆ. ನಿನ್ನೆ (ಶುಕ್ರವಾರ) ರಾತ್ರಿ ಈ ಘಟನೆ ನಡೆದಿದೆ.
ಚಿಕ್ಕಮಗಳೂರು:ಕಿಡಿಗೇಡಿಗಳು ಆ್ಯಂಬುಲೆನ್ಸ್ಗೆ ಹಾನಿ ಮಾಡಿರುವ ಘಟನೆ ಜಿಲ್ಲೆಯತರೀಕೆರೆ ನಗರದ ಇಂದಿರಾ ಕ್ಯಾಂಟೀನ್ ಬಳಿ ನಡೆದಿದೆ.
ಕಿಡಿಗೇಡಿಗಳು ಕಲ್ಲು, ದೊಣ್ಣೆಗಳಿಂದ ಆ್ಯಂಬುಲೆನ್ಸ್ನ ಗಾಜುಗಳನ್ನು ಪುಡಿ ಮಾಡಿದ್ದಾರೆ. ನಿನ್ನೆ (ಶುಕ್ರವಾರ) ರಾತ್ರಿ ಈ ಘಟನೆ ನಡೆದಿದೆ.
ಗೋಪಿಕೃಷ್ಣ ಎಂಬುವರು ಸಾರ್ವಜನಿಕರಿಗೆ ಉಚಿತ ಸೇವೆ ಒದಗಿಸುವ ಸಲುವಾಗಿ ಆಕ್ಸಿಜನ್ ವ್ಯವಸ್ಥೆಯಿರುವ ನಾಲ್ಕು ಆ್ಯಂಬುಲೆನ್ಸ್ಗಳನ್ನು ನೀಡಿದ್ದರು.
ಓದಿ : ಕೊರೊನಾ ಔಷಧಿ ಹೆಸರಲ್ಲಿ ನಕಲಿ ಅಕೌಂಟ್ ಕ್ರಿಯೇಟ್... ನೈಜೀರಿಯಾ ಪ್ರಜೆ ಸೇರಿ ಇಬ್ಬರ ಬಂಧನ
ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯದ 4 ಆಂಬುಲೆನ್ಸ್ ನೀಡಿದ್ದರು. ಒಂದು ಆಂಬುಲೆನ್ಸ್ಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.