ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿನಲ್ಲಿ ಇಂದು 69 ಜನರಲ್ಲಿ ಕೊರೊನಾ ಸೋಂಕು ಪತ್ತೆ: ಮೂವರು ಬಲಿ - 69 ಜನರಲ್ಲಿ ಕೊರೊನಾ ಸೋಂಕು ಪತ್ತೆ

ಇಂದು ಜಿಲ್ಲಾ ಕೋವಿಡ್ -19 ಆಸ್ಪತ್ರೆಯಿಂದ 236 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು , ಈವರೆಗೂ 5,853 ಜನ ಸೋಂಕಿತರು ಗುಣ ಮುಖರಾಗಿ ಬಿಡುಗಡೆ ಆಗಿದ್ದಾರೆ. ಚಿಕ್ಕಮಗಳೂರು- 34, ಕಡೂರು- 18, ತರೀಕೆರೆ -09, ಮೂಡಿಗೆರೆ -01, ಶೃಂಗೇರಿ - 02, ಕೊಪ್ಪ - 02 ಮತ್ತು ಎನ್ ಆರ್ ಪುರ- 03 ಪ್ರಕರಣಗಳು ಪತ್ತೆಯಾಗಿವೆ.

ಮೂವರು ಬಲಿ
ಮೂವರು ಬಲಿ

By

Published : Sep 21, 2020, 11:49 PM IST

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಇಂದು 69 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 7,279ಕ್ಕೆ ಏರಿಕೆಯಾಗಿದೆ.

ಇಂದು 236 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 5,853ರಷ್ಟಾಗಿದೆ. ಚಿಕ್ಕಮಗಳೂರು- 34, ಕಡೂರು- 18, ತರೀಕೆರೆ -09, ಮೂಡಿಗೆರೆ- 01, ಶೃಂಗೇರಿ- 02, ಕೊಪ್ಪ- 02 ಮತ್ತು ಎನ್ ಆರ್ ಪುರ- 03 ಪ್ರಕರಣಗಳು ಪತ್ತೆಯಾಗಿವೆ.

ಮೂವರು ಸೋಂಕಿತರು ಇಂದು ಕೊರೋನಾಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 110ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,279ಕ್ಕೆ ಏರಿಕೆಯಾಗಿದ್ದು, 1.316 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details