ಕರ್ನಾಟಕ

karnataka

ETV Bharat / state

ಕಾರು ತಪ್ಪಿಸಲು ಹೋಗಿ, ಆ್ಯಂಬುಲೆನ್ಸ್​​ಗೆ ಗುದ್ದಿ ಪ್ರಾಣಾಪಾಯದಿಂದ ಪಾರಾದ ಆಟೋ ಚಾಲಕ - accident in chickkamagalur

ನಿಂತಿದ್ದ ಕಾರು ಏಕಾಏಕಿ ರಸ್ತೆಗೆ ನುಗ್ಗಿದ ಹಿನ್ನೆಲೆಯಲ್ಲಿ ಕಾರನ್ನು ತಪ್ಪಿಸಲು ಹೋಗಿ ಆ್ಯಂಬುಲೆನ್ಸ್​​ಗೆ ಆಟೋ ಡಿಕ್ಕಿ ಹೊಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ಗ್ರಾಮದಲ್ಲಿ ನಡೆದಿದೆ.

accident
ಅಪಘಾತ

By

Published : Jun 6, 2020, 3:55 PM IST

ಚಿಕ್ಕಮಗಳೂರು:ಆಟೋಗೆ ಕಾರು ಅಡ್ಡ ಬಂದಿದ್ದು, ಆಟೋ ಚಾಲಕ ಸಿನಿಮೀಯ ರೀತಿಯಲ್ಲಿ ಹೊರನೆಗೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜಿಲ್ಲೆಯ ಕೊಪ್ಪ ತಾಲೂಕಿನ ಬಾಳಗಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ. ನಿಂತಿದ್ದ ಕಾರು ಏಕಾಏಕಿ ರಸ್ತೆಗೆ ನುಗ್ಗಿದ ಕಾರಣ ಕಾರನ್ನು ತಪ್ಪಿಸಲು ಹೋಗಿ ನಿಂತಿದ್ದ ಆ್ಯಂಬುಲೆನ್ಸ್​​ಗೆ ಆಟೋ ಡಿಕ್ಕಿ ಹೊಡೆದಿದೆ. ಚಾಲಕ ಆಟೋದಿಂದ ಜಿಗಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ABOUT THE AUTHOR

...view details