ಚಿಕ್ಕಬಳ್ಳಾಪುರ: ನಗರದ ಕಂದವಾರ ಬಾಗಿಲು ಪ್ರದೇಶದ ನಿವಾಸಿ ನರಸಮ್ಮ ಕೂಲಿ ಕೆಲಸ ಮಾಡಿಕೊಂಡಿದ್ದು, ಮಗಳ ಮದುವೆಗೆಂದು ಚಿನ್ನಾಭರಣ ಮಾಡಿಸಿಟ್ಟಿದ್ದರು. ಐದು ದಿನಗಳ ಹಿಂದೆ ಹಾಡಹಗಲೇ ಕಳ್ಳರು ಇವರ ಮನೆಗೆ ಕನ್ನ ಹಾಕಿ 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಘಟನೆ ಕುರಿತು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ದೂರು ಪಡೆಯದೆ ಬೇಜವಾಬ್ದಾರಿತನ ತೋರಿಸುತ್ತಿದ್ದಾರೆಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ: ಕಳ್ಳತನವಾಗಿ 5 ದಿನಗಳಾದರೂ ಕೇಸು ದಾಖಲಿಸದ ಪೊಲೀಸರು - ಚಿಕ್ಕಬಳ್ಳಾಪುರದಲ್ಲಿ ಮನೆ ಕಳ್ಳತನ
ಪೊಲೀಸರು ಮನೆಕಳ್ಳತನ ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಕುಟುಂಬವೊಂದು ಆರೋಪಿಸಿದೆ.
![ಚಿಕ್ಕಬಳ್ಳಾಪುರ: ಕಳ್ಳತನವಾಗಿ 5 ದಿನಗಳಾದರೂ ಕೇಸು ದಾಖಲಿಸದ ಪೊಲೀಸರು Kn_ckb_01_16_theft_pkg_ka10046](https://etvbharatimages.akamaized.net/etvbharat/prod-images/768-512-16118391-thumbnail-3x2-vny2.jpg)
ಚಿನ್ನಾಭರಣ ಕಳ್ಳತನ
ಚಿನ್ನಾಭರಣ ಕಳ್ಳತನ ಪ್ರಕರಣ