ಚಿಕ್ಕಮಗಳೂರು: ಕಾಫಿನಾಡಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಡಿಸಿ ರಮೇಶ್, ಎಸ್ಪಿ ಅಕ್ಷಯ್ ಅವರು ರಸ್ತೆಗಿಳಿದು ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು.
ಕೊರೊನಾ ಜಾಗೃತಿಗೆ ರಸ್ತೆಗಿಳಿದ ಚಿಕ್ಕಮಗಳೂರು ಡಿಸಿ, ಎಸ್ಪಿ - ಕೊರೊನಾ ಜಾಗೃತಿ
ಬೆಳ್ಳಂಬೆಳಗ್ಗೆಯೇ ಮಾರ್ಕೆಟ್ಗೆ ಡಿಸಿ, ಎಸ್ಪಿ ಭೇಟಿ ನೀಡಿ, ಮಾರ್ಕೆಟ್ನಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದವರಿಗೆ ಕ್ಲಾಸ್ ತೆಗೆದುಕೊಂಡು, ಇಡೀ ಮಾರ್ಕೆಟ್ ಅನ್ನು ಒಂದು ರೌಂಡ್ ಹಾಕಿದರು.
![ಕೊರೊನಾ ಜಾಗೃತಿಗೆ ರಸ್ತೆಗಿಳಿದ ಚಿಕ್ಕಮಗಳೂರು ಡಿಸಿ, ಎಸ್ಪಿ Corona](https://etvbharatimages.akamaized.net/etvbharat/prod-images/768-512-04:35:45:1619521545-kn-ckm-01-class-av-7202347-27042021094151-2704f-1619496711-400.jpg)
Corona
ಬೆಳ್ಳಂಬೆಳಗ್ಗೆಯೇ ಮಾರ್ಕೆಟ್ಗೆ ಡಿಸಿ, ಎಸ್ಪಿ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದವರಿಗೆ ಕ್ಲಾಸ್ ತೆಗೆದುಕೊಂಡು, ಇಡೀ ಮಾರ್ಕೆಟ್ ಅನ್ನು ಒಂದು ರೌಂಡ್ ಹಾಕಿದರು.
ಕೊರೊನಾ ಜಾಗೃತಿಗೆ ರಸ್ತೆಗಿಳಿದ ಪೊಲೀಸ್ ಸಿಬ್ಬಂದಿ
ವ್ಯಾಪಾರ-ವಹಿವಾಟಿಗೆ ಸ್ಥಳ ನಿಗದಿ ಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿ, ಗುಂಪು ಸೇರದಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದರು. ವರ್ತಕರಿಗೆ ಬಾಕ್ಸ್ ಹಾಕಿ ಕೂರಿಸುವಂತೆ ಇದೇ ಸಂದರ್ಭದಲ್ಲಿ ತಿಳಿಸಲಾಯಿತು,
Last Updated : Apr 27, 2021, 10:47 PM IST