ಕರ್ನಾಟಕ

karnataka

By

Published : Dec 26, 2019, 10:04 PM IST

ETV Bharat / state

ನಡುರಸ್ತೆಯಲ್ಲಿ​​​​ ಅಪಘಾತ: ಸ್ಥಳದಲ್ಲೇ ಯುವಕ ಸಾವು

ದ್ವಿಚಕ್ರ ವಾಹನ ಅಪಘಾತಕ್ಕೊಳಗಾಗಿ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ಬೆಂಗಳೂರು ಮಾರ್ಗದ ನೇಚರ್ ಅರೋಮಾ ರೆಸ್ಟೋರೆಂಟ್ ಬಳಿ ನಡೆದಿದೆ.

Accident  at chickballapura ...One died
ನಡುರಸ್ತೆಯಲ್ಲಿ ವಾಹನ ಅಪಘಾತ... ಸ್ಥಳದಲ್ಲೇ ಯುವಕ ಸಾವು

ಚಿಕ್ಕಬಳ್ಳಾಪುರ:ದ್ವಿಚಕ್ರ ವಾಹನ ಅಪಘಾತಕ್ಕೊಳಗಾಗಿ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ಬೆಂಗಳೂರು ಮಾರ್ಗದ ನೇಚರ್ ಅರೋಮಾ ರೆಸ್ಟೋರೆಂಟ್ ಬಳಿ ನಡೆದಿದೆ.

ನಡುರಸ್ತೆಯಲ್ಲಿ ವಾಹನ ಅಪಘಾತ: ಸ್ಥಳದಲ್ಲೇ ಯುವಕ ಸಾವು

ಕೈವಾರ ಗ್ರಾಮದ ರಾಜಣ್ಣ ಎಂಬುವರ ಮಗ ಗಿರೀಶ್(25) ಮೃತ ಯುವಕ ಎಂದು ಗುರುತಿಸಲಾಗಿದೆ. ಇನ್ನು ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details