ಚಾಮರಾಜನಗರ: ಮದುವೆಗೆ ಬಂದಿದ್ದ ಸ್ನೇಹಿತರು ನೀರು ಪಾಲಾದ ಹೃದಯ ವಿದ್ರಾವಕ ಘಟನೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದಲ್ಲಿ ನಡೆದಿದೆ.
ಬೆಂಗಳೂರಿನ ಮನೋಜ್ ಕುಮಾರ್(23), ರಾಮನಗರದ ಲೋಕೇಶ್(25) ಚಿಕ್ಕನಾಯಕನಹಳ್ಳಿಯ ವೀಣಾ(23) ಮೃತ ದುರ್ದೈವಿಗಳು. ಮುಡುಕುತೊರೆಯ ಸ್ನೇಹಿತನ ಮದುವೆಗೆ ಬಂದು ಬಳಿಕ ಶಿವನ ಸಮುದ್ರಕ್ಕೆ ಭೇಟಿ ನೀಡಿದ ವೇಳೆ ಘಟನೆ ನಡೆದಿದೆ.