ಕೊಳ್ಳೇಗಾಲ: ಔಷಧ ಚೀಟಿ ಹಿಡಿದು ಬಂದ ಯುವಕನೊಬ್ಬನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಒದೆಯಲು ಮುಂದಾಗಿದ್ದ ಎಎಸ್ಐ ರಾಮಸ್ವಾಮಿ ಅವರನ್ನು ಎಸ್ಪಿ ದಿವ್ಯಸಾರಾಥಾಮಸ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕೊಳ್ಳೇಗಾಲದಲ್ಲಿ ಮೇ23ರಂದು ಬೆಳಗ್ಗೆ ಯುವಕನ ಮೇಲೆ ಎಎಸ್ಐ ರಾಮಸ್ವಾಮಿ ಹಲ್ಲೆ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿ, ಪೊಲೀಸ್ ಅಧಿಕಾರಿಯ ವಿರುದ್ಧ ಆಕ್ಷೇಪ ವ್ಯಕ್ತವಾಗಿತ್ತು.
ಬೈಕ್ ಸವಾರನಿಗೆ ಒದೆಯಲು ಹೋದ ASI ಅಮಾನತು - ಪೊಲೀಸ್ ಅಮಾನತು
ಬೈಕ್ ಸವಾರನಿಗೆ ನಿಂದಿಸಿ, ಒದೆಯಲು ಹೋದ ಎಎಸ್ಐ ಅವರನ್ನು ಅಮಾನತು ಮಾಡಿ ಎಸ್ಪಿ ಆದೇಶ ಮಾಡಿದ್ದಾರೆ.
![ಬೈಕ್ ಸವಾರನಿಗೆ ಒದೆಯಲು ಹೋದ ASI ಅಮಾನತು ಪಿಎಸ್ಐ ಅಮಾನತು](https://etvbharatimages.akamaized.net/etvbharat/prod-images/768-512-11993449-thumbnail-3x2-news.jpg)
ಪಿಎಸ್ಐ ಅಮಾನತು
ಬೈಕ್ ಸವಾರನಿಗೆ ಒದೆಯಲು ಮುಂದಾದ ಎಎಸ್ಐ