ಕರ್ನಾಟಕ

karnataka

ETV Bharat / state

ದಯಮಾಡಿ ಮನೆಯಿಂದ ಹೊರ ಬರಬೇಡಿ : ಕೈ ಮುಗಿದ ಶಾಸಕ ಎನ್.‌ಮಹೇಶ್ - ಚಾಮರಾಜನಗರದಲ್ಲಿ ಕೈ ಮುಗಿದ ಶಾಸಕ ಎನ್.‌ಮಹೇಶ್

ದಯಮಾಡಿ ಮನೆಯಿಂದ ಹೊರ ಬರಬೇಡಿ ಎಂದು ಶಾಸಕ ಎನ್.‌ಮಹೇಶ್ ಕೈ ಮುಗಿದು ಮನವಿ ಮಾಡಿದರು.

mask santizer vitharne
ಶಾಸಕ ಎನ್.ಮಹೇಶ್

By

Published : Mar 31, 2020, 9:19 PM IST

ಕೊಳ್ಳೆಗಾಲ (ಚಾಮರಾಜನಗರ): ಲಾಕ್​ಡೌನ್​ ಹಿನ್ನೆಲೆ ಜನರು ಮನೆಯಿಂದ ಸುಖಾಸುಮ್ಮನೆ ಹೊರ ಬರುತ್ತಿರುವ ಹಿನ್ನೆಲೆ ಶಾಸಕ ಎನ್​.ಮಹೇಶ್​ ಕೈ ಮುಗಿದು ಜನರಿಗೆ ಮನವಿ ಮಾಡಿದ್ದಾರೆ.

ಕೈ ಮುಗಿದ ಶಾಸಕ ಎನ್.‌ಮಹೇಶ್

ದೇಶಾದ್ಯಂತ ಕೇಂದ್ರ, ರಾಜ್ಯ ಸರ್ಕಾರ ಕೊರೊನಾ ವಿರುದ್ಧ ಸಮರ ಸಾರಿವೆ. ಜಿಲ್ಲಾಡಳಿತ ಲಾಕ್​ಡೌನ್ ಮಾಡಿ ಕಟ್ಟುನಿಟ್ಟಿನ ಕ್ರಮವಹಿಸಿದ್ದರೂ ಅನಗತ್ಯವಾಗಿ ಜನರು ಬೀದಿಗೆ ಬರುತ್ತಿದ್ದಾರೆ. ದಯಮಾಡಿ ಮನೆಯಿಂದ ಹೊರ ಬರಬೇಡಿ ಎಂದು ಶಾಸಕ ಎನ್.‌ಮಹೇಶ್ ಕೈ ಮುಗಿದು ಮನವಿ ಮಾಡಿದ್ದಾರೆ.

ABOUT THE AUTHOR

...view details