ಚಾಮರಾಜನಗರ: 2021ನೇ ಸಾಲಿನ ಜಾನಪದ ಪರಿಷತ್ತಿನ ಜಾನಪದ ಲೋಕ ಪ್ರಶಸ್ತಿಗೆ ನಗರದ ರಾಮಸಮುದ್ರದ ಗೊರವರ ಕುಣಿತದ ಕಲಾವಿದ ಮಲ್ಲೇಗೌಡ ಆಯ್ಕೆಯಾಗಿದ್ದಾರೆ.
ಮಾ.12 ರಿಂದ 14 ರವರೆಗೆ ರಾಮನಗರದಲ್ಲಿ ಜಾನಪದ ಲೋಕೋತ್ಸವ ಕಾರ್ಯಕ್ರಮ ಆಯೋಜನೆಯಾಗಿದ್ದು, 13 ರಂದು ಮಲ್ಲೇಗೌಡರಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.