ಕರ್ನಾಟಕ

karnataka

ETV Bharat / state

ಕಾವೇರಿ ವನ್ಯಜೀವಿಧಾಮದಲ್ಲಿ ಗಂಡಾನೆ ಸಾವು - ಕಾವೇರಿ ವನ್ಯಜೀವಿಧಾಮದಲ್ಲಿ ಆನೆ ಸಾವು

ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮದ ಕೌದಳ್ಳಿ ವಲಯದ ದಂಟಳ್ಳಿ ಶಾಖೆಯ ಕುಲುಮಾವಿನ ಕೆರೆ ಸಮೀಪ ಗಂಡಾನೆಯೊಂದು ಮೃತಪಟ್ಟಿದೆ.

male elephant dies in Cauvery Wildlife Sanctuary
ನಿತ್ರಾಣವಾಗಿ ಓಡಾಡುತ್ತಿದ್ದ ಗಂಡಾನೆ ಸಾವು

By

Published : Apr 7, 2021, 7:59 AM IST

ಚಾಮರಾಜನಗರ: ಕಳೆದ ನಾಲ್ಕು ದಿನಗಳ ಹಿಂದೆ ನಿತ್ರಾಣದಿಂದ ಓಡಾಡುತ್ತಿದ್ದ ಗಂಡಾನೆಯೊಂದು ಇಂದು ಮೃತಪಟ್ಟಿರುವ ಘಟನೆ ಕಾವೇರಿ ವನ್ಯಜೀವಿಧಾಮದ ಕೌದಳ್ಳಿ ವಲಯದ ದಂಟಳ್ಳಿ ಶಾಖೆಯ ಕುಲುಮಾವಿನ ಕೆರೆ ಸಮೀಪ ನಡೆದಿದೆ.

ಗಂಡಾನೆ ಸಾವು

ಮೃತ ಆನೆಯೂ‌ 50-60 ವರ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಕಳೆದ 5 ದಿನಗಳ‌ ಹಿಂದೆ ನಿತ್ರಾಣದಿಂದ ನಿಧಾನವಾಗಿ ನಡೆಯುತ್ತಿದ್ದನ್ನು ಇಲಾಖೆ ಸಿಬ್ಬಂದಿ ಗಮನಿಸಿದ್ದರು.

ನಿತ್ರಾಣವಾಗಿ ಓಡಾಡುತ್ತಿದ್ದ ಗಂಡಾನೆ ಸಾವು

ಈಗ ಆನೆಯೂ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ವಯೋಸಹಜವಾಗಿ ಆನೆಯೂ ಮೃತಪಟ್ಟಿರುವುದಾಗಿ ಪಶು ವೈದ್ಯಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:32,000 ಖಾಸಗಿ ವಾಹನಗಳನ್ನು ರಸ್ತೆಗಿಳಿಸುತ್ತೇವೆ: ಸುರೇಶ್ ನಾಯಕ್

ABOUT THE AUTHOR

...view details