ಕರ್ನಾಟಕ

karnataka

ETV Bharat / state

ತಮಿಳುನಾಡಿನ ದೇಗುಲದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ..! - ಮಿಳುನಾಡಿನ ತಾಳವಾಡಿ ತಾಲೂಕಿನ ಕೊಂಗಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇಗುಲ

ತಮಿಳುನಾಡಿನ ತಾಳವಾಡಿ ತಾಲೂಕಿನ ಕೊಂಗಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇಗುಲದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಬಾವುಟ ಹಾರಿಸಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

Kannada Rajyotsava celebration
ತಮಿಳುನಾಡಿನ ದೇಗುಲದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

By

Published : Nov 1, 2020, 4:46 PM IST

Updated : Nov 1, 2020, 6:15 PM IST

ಚಾಮರಾಜನಗರ: ಮಾತೃಭಾಷೆಯ ಪ್ರೇಮವನ್ನು ಮರೆಯದೇ ಕನ್ನಡ ರಾಜ್ಯೋತ್ಸವವನ್ನು ತಮಿಳುನಾಡಿನಲ್ಲಿ ದೇಗುಲದಲ್ಲಿ ಸರಳವಾಗಿ ಆಚರಿಸಿರುವ ಘಟನೆ ತಮಿಳುನಾಡಿನ ತಾಳವಾಡಿ ತಾಲೂಕಿನ ಕೊಂಗಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇಗುಲದಲ್ಲಿ ನಡೆದಿದೆ.

ತಮಿಳುನಾಡಿನ ದೇಗುಲದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ..!

ದೇಗುಲದ ಪ್ರಧಾನ ಅರ್ಚಕರಾದ ಮಲ್ಲಿಕಾರ್ಜುನಸ್ವಾಮಿ ಅವರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಬಾವುಟ ಹಾರಿಸಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ ಭಕ್ತರಿಗೆ ಸಿಹಿ ಪ್ರಸಾದ ಹಂಚುವ ಮೂಲಕ ಗಮನ ಸೆಳೆದಿದ್ದಾರೆ.

ತಾಳವಾಡಿ ತಾಲೂಕಿನಲ್ಲಿ ಕನ್ನಡ ಭಾಷಿಕರೇ ಹೆಚ್ಚಿದ್ದು, ಕೊಂಗಳ್ಳಿ ಮಲ್ಲಿಕಾರ್ಜುನಸ್ವಾಮಿಗೂ ಹೆಚ್ಚು ಕನ್ನಡ ಭಕ್ತರೇ ತೆರಳುತ್ತಾರೆ. ಪ್ರತಿ ವರ್ಷವು ದೇಗುಲದಲ್ಲಿ ಅರ್ಚಕರಾದ ಮಲ್ಲಿಕಾರ್ಜುನಸ್ವಾಮಿ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ.

Last Updated : Nov 1, 2020, 6:15 PM IST

ABOUT THE AUTHOR

...view details