ವಿಶ್ವಸಂತನ ಅಗಲಿಕೆಗೆ ಕಂಬನಿ ಮಿಡಿದ ಚಾಮರಾಜನಗರದ ಭಕ್ತರು.. - Vishvesh Theertha Swamiji passed away
ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ನಿಧನರಾಗಿದ್ದಕ್ಕೆ ಅವರ ಭಕ್ತ ವೃಂದ ಶೋಕ ಸಾಗರದಲ್ಲಿ ಮುಳುಗಿದೆ. ಚಾಮರಾಜನಗರದಲ್ಲೂ ಅವರ ಭಕ್ತರು ಕಂಬನಿ ಮಿಡಿದಿದ್ದಾರೆ.
![ವಿಶ್ವಸಂತನ ಅಗಲಿಕೆಗೆ ಕಂಬನಿ ಮಿಡಿದ ಚಾಮರಾಜನಗರದ ಭಕ್ತರು.. feffff](https://etvbharatimages.akamaized.net/etvbharat/prod-images/768-512-5530691-thumbnail-3x2-vis.jpg)
ವಿಶ್ವಸಂತನ ಅಗಲಿಕೆಗೆ ಕಂಬನಿ ಮಿಡಿದ ಚಾಮರಾಜನಗರದ ಭಕ್ತರು
ಚಾಮರಾಜನಗರ:ವಿಶ್ವ ಸಂತ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳ ಅಗಲಿಕೆಗೆ ಗಡಿ ಜಿಲ್ಲೆಯ ಭಕ್ತರು ಕಂಬನಿ ಮಿಡಿದಿದ್ದಾರೆ.
ವಿಶ್ವಸಂತನ ಅಗಲಿಕೆಗೆ ಕಂಬನಿ ಮಿಡಿದ ಚಾಮರಾಜನಗರದ ಭಕ್ತರು..
TAGGED:
ವಿಶ್ವೇಶ ತೀರ್ಥ ಸ್ವಾಮೀಜಿ ನಿಧನ