ಚಾಮರಾಜನಗರ: ರಾಜ್ಯದ ಪ್ರಮುಖ ಯಾತ್ರಾಸ್ಥಳವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಆಷಾಢ ಮಾಸದಲ್ಲೂ ಮಾದಪ್ಪ ಕೋಟಿ ಒಡೆಯನಾಗಿದ್ದಾನೆ.
ಆಷಾಢ ಮಾಸದಲ್ಲೂ ಕೋಟಿ ಒಡೆಯನಾದ ಮಲೆಮಾದಪ್ಪ - Mmhills, crore, hundi,
ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 1,25,50,612 ರೂ. ಹಣ ಮತ್ತು 28 ಗ್ರಾಂ ಚಿನ್ನ, 1.3 ಕೆಜಿ ಬೆಳ್ಳಿ ರೂಪದಲ್ಲಿ ಭಕ್ತರು ಮಲೆಮಹದೇಶ್ವರನಿಗೆ ಕಾಣಿಕೆ ಅರ್ಪಿಸಿದ್ದಾರೆ.
![ಆಷಾಢ ಮಾಸದಲ್ಲೂ ಕೋಟಿ ಒಡೆಯನಾದ ಮಲೆಮಾದಪ್ಪ](https://etvbharatimages.akamaized.net/etvbharat/prod-images/768-512-3950036-1015-3950036-1564121634965.jpg)
ಆಷಾಡ ಮಾಸದಲ್ಲೂ ಕೋಟಿ ಒಡೆಯನಾದ ಮಲೆಮಾದಪ್ಪ
ಸಾಲೂರು ಮಠದ ಹಿರಿಯ ಸ್ವಾಮೀಜಿ ಹಾಗೂ ಮಲೆಮಹದೇಶ್ವರ ಬೆಟ್ಟ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 1,25,50,612 ರೂ. ಹಣ ಮತ್ತು 28 ಗ್ರಾಂ ಚಿನ್ನ , 1.3 ಕೆಜಿ ಬೆಳ್ಳಿ ರೂಪದಲ್ಲಿ ಭಕ್ತರು ಕಾಣಿಕೆ ನೀಡಿದ್ದಾರೆ.
ಆಷಾಢ ಮಾಸದಲ್ಲೂ ಕೋಟಿ ಒಡೆಯನಾದ ಮಲೆಮಾದಪ್ಪ
ಬೆಟ್ಟಕ್ಕೆ ಸಾಕಷ್ಟು ಹಣ ಹರಿದುಬಂದರೂ ಸಮರ್ಪಕ ಮೂಲಸೌಕರ್ಯ ಭಕ್ತಾದಿಗಳಿಗೆ ಸಿಗುತ್ತಿಲ್ಲ ಎಂಬ ಅಳಲು ಸ್ಥಳೀಯರದ್ದಾಗಿದೆ.
TAGGED:
Mmhills, crore, hundi,