ಕರ್ನಾಟಕ

karnataka

By

Published : Mar 21, 2020, 10:56 PM IST

ETV Bharat / state

ಬೈಕ್ - ಕಾರು ಡಿಕ್ಕಿ...ಬೈಕ್ ಸವಾರರಿಬ್ಬರ ಕಾಲು ಮುರಿತ

ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಬಳಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಿಬ್ಬರ ಕಾಲು ‌ಮುರಿದಿದೆ.

Bike-car collision ... foot fracture of two bike riders
ಬೈಕ್-ಕಾರು ಡಿಕ್ಕಿ...ಬೈಕ್ ಸವಾರರಿಬ್ಬರ ಕಾಲು ಮುರಿತ

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಬಳಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು,ಬೈಕ್ ಸವಾರರಿಬ್ಬರ ಕಾಲು ‌ಮುರಿದಿದೆ.

ಬೈಕ್-ಕಾರು ಡಿಕ್ಕಿ...ಬೈಕ್ ಸವಾರರಿಬ್ಬರ ಕಾಲು ಮುರಿತ

ಅಪಘಾತದಲ್ಲಿ ಸತ್ತೇಗಾಲದ ಶಿವಮಲ್ಲು (27)ವಿಜಯ್ ಕುಮಾರ್ (18) ಕಾಲು ಮುರಿದಿದೆ. ಗಾಯಾಳುಗಳಿಗೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ,ಹೆಚ್ಚಿನ ಚಿಕಿತ್ಸೆಗಾಗಿ‌ ಮೈಸೂರಿಗೆ ರವಾನಿಸಲಾಗಿದೆ.

ಅಪಘಾತ ವ್ಯಸಗಿ ಕಾರಿನ ಚಾಲಕ ಸ್ಥಳ ಬಿಟ್ಟು ಪರಾರಿಯಾಗಿದ್ದು, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details