ಚಾಮರಾಜನಗರ :ಕಾಡು ಹಾದಿಯಲ್ಲಿ ಪ್ರತ್ಯಕ್ಷವಾದ ಆನೆಗಳು ಒಂದು ತಾಸು ಸಫಾರಿ ಜೀಪನ್ನು ಅಡ್ಡ ಹಾಕಿದ್ದ ಘಟನೆ ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿ ಸಫಾರಿಯಲ್ಲಿ ನಡೆದಿದೆ.
ಇಂದು ಬೆಳಗ್ಗಿನ ಜಂಗಲ್ ಲಾಡ್ಜ್ ಸಫಾರಿಯಲ್ಲಿ ಸ್ಥಳದಲ್ಲಿ ಎರಡು ಮರಿಯಾನೆಗಳು, ಮೂರು ದೊಡ್ಡ ಆನೆಗಳು ಸಫಾರಿಗೆ ಬಂದಿದ್ದ ವಾಹನಕ್ಕೆ ದಾರಿ ಕೊಡದೇ ಒಂದು ತಾಸು ರಸ್ತೆ ಮಧ್ಯದಲ್ಲೇ ನಿಂತು ಪ್ರವಾಸಿಗರಿಗೆ ದರ್ಶನ ಕೊಟ್ಟಿವೆ.
ಇದನ್ನೂ ಓದಿ:ಉತ್ತರಕನ್ನಡಕ್ಕೆ ಬರುವ ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಸಮಗ್ರ ಮಾಹಿತಿ ನೀಡಲಿದೆ ಈ ವೆಬ್ಸೈಟ್..