ಚಾಮರಾಜನಗರ: ಎರಡು ಕಾಲೇಜುಗಳ ಬೀಗ ಒಡೆದು ಖದೀಂರು ಕೈಚಳಕ ತೋರಿಸಿರುವ ಪ್ರಕರಣ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.
ಬೇಗೂರು ಕಾಲೇಜುಗಳ ಮೇಲೆ ಕಳ್ಳರ ಕಣ್ಣು... ವಿಶೇಷ ತರಗತಿಗೆ ಹೋದ ವಿದ್ಯಾರ್ಥಿಗಳಿಗೆ ಶಾಕ್ - 16 ಯುಪಿಎಸ್, 1 ಕಂಪ್ಯೂಟರ್ ಹಾಗೂ ಎರಡು ಬೆಲೆಬಾಳುವ ರಿವೈಂಡಿಗ್ ಕುರ್ಚಿ ಕಳವು
ಚಾಮರಾಜನಗರದ ಬೇಗೂರಿನ ಪದವಿಪೂರ್ವ ಕಾಲೇಜಿನಲ್ಲಿ ಬೀಗ ಒಡೆದು 16 ಯುಪಿಎಸ್, 1 ಕಂಪ್ಯೂಟರ್ ಹಾಗೂ ಎರಡು ಬೆಲೆಬಾಳುವ ರಿವೈಂಡಿಂಗ್ ಕುರ್ಚಿಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.
![ಬೇಗೂರು ಕಾಲೇಜುಗಳ ಮೇಲೆ ಕಳ್ಳರ ಕಣ್ಣು... ವಿಶೇಷ ತರಗತಿಗೆ ಹೋದ ವಿದ್ಯಾರ್ಥಿಗಳಿಗೆ ಶಾಕ್ stolen in beguru college](https://etvbharatimages.akamaized.net/etvbharat/prod-images/768-512-6254931-thumbnail-3x2-sanju.jpg)
ಬೇಗೂರು ಕಾಲೇಜಿನಲ್ಲಿ ಕಳವು
ಬೇಗೂರಿನ ಪದವಿಪೂರ್ವ ಕಾಲೇಜಿನಲ್ಲಿ ಬೀಗ ಒಡೆದು 16 ಯುಪಿಎಸ್, 1 ಕಂಪ್ಯೂಟರ್ ಹಾಗೂ ಎರಡು ಬೆಲೆಬಾಳುವ ರಿವೈಂಡಿಂಗ್ ಕುರ್ಚಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಭಾನುವಾರದ ವಿಶೇಷ ತರಗತಿಗೆ ವಿದ್ಯಾರ್ಥಿಗಳು ಬಂದ ವೇಳೆ ಈ ಕಳ್ಳತನ ಬೆಳಕಿಗೆ ಬಂದಿದೆ.
ಬೇಗೂರು ಕಾಲೇಜಿನಲ್ಲಿ ಕಳ್ಳತನ
ಮತ್ತೊಂದೆಡೆ ಐಟಿಐ ಕಾಲೇಜಿನ ಬೀಗವ ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.