ಕರ್ನಾಟಕ

karnataka

ETV Bharat / state

ವಾಹನಗಳ ತಪಾಸಣೆಗೆ ಮಧ್ಯರಾತ್ರಿ ಫೀಲ್ಡ್​ಗಿಳಿದ ವಿಶೇಷಾಧಿಕಾರಿ ಮೌನೀಶ್​​​​ - undefined

ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಒಂದೇ ದಿನ ಬಾಕಿ. ಮಧ್ಯರಾತ್ರಿಯೂ ವಾಹನಗಳ ತಪಾಸಣೆ ನಡೆಸಿದ ವಿಶೇಷಾಧಿಕಾರಿ ಮೌನೀಶ್ ಮುದ್ಗಿಲ್ ಮತ್ತು ಫ್ಲೈಯಿಂಗ್ ಸ್ವ್ಕಾಡ್​​ಗಳು.

ವಿಶೇಷಾಧಿಕಾರಿ ಮೌನೀಶ್ ಮೌದ್ಗೀಲ್

By

Published : Apr 17, 2019, 9:40 AM IST

ಬೆಂಗಳೂರು: ಚುನಾವಣೆಗೆ ಒಂದೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ‌ ಚುನಾವಣಾ ಫ್ಲೈಯಿಂಗ್ ಸ್ವ್ಕಾಡ್​​ಗಳು ನಗರದ ಎಲ್ಲಾ ಚೆಕ್ ಪೋಸ್ಟ್​ಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ.

ಈ ಸಂಬಂಧ ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ವಿಶೇಷಾಧಿಕಾರಿ ಮೌನೀಶ್ ಮುದ್ಗಿಲ್ ಅವರು‌‌ ಖುದ್ದು‌ ಚೆಕ್ ಪೋಸ್ಟ್​ಗಳಲ್ಲಿ ಮಧ್ಯರಾತ್ರಿಯೂ ವಾಹನಗಳ ತಪಾಸಣೆ ನಡೆಸಿದರು.

ಯಶವಂತಪುರ, ಕುರುಬರಹಳ್ಳಿ,‌ ಲಕ್ಷ್ಮೀಪುರ, ಹೂಸ್ಕೂರು ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ನಾಕಬಂದಿ ಹಾಕಿ ವಾಹನಗಳನ್ನು ತಪಾಸಣೆಗೆ ಒಳಪಡಿಸಿದರು.

For All Latest Updates

TAGGED:

ABOUT THE AUTHOR

...view details