ಬಸವಕಲ್ಯಾಣ: ವಿದ್ಯುತ್ ತಗುಲಿ ಯುವಕನ್ನೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಹುಲಸೂರ ಪಟ್ಟಣದಲ್ಲಿ ನಡೆದಿದೆ.
ವಿದ್ಯುತ್ ತಂತಿ ತಗುಲಿ ಯುವಕ ಸಾವು - ಬಸವಕಲ್ಯಾಣ ಯುವಕನ ಸಾವು
ವಿದ್ಯುತ್ ತಗುಲಿ ಯುವಕನ್ನೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಹುಲಸೂರ ಪಟ್ಟಣದಲ್ಲಿ ನಡೆದಿದೆ.
![ವಿದ್ಯುತ್ ತಂತಿ ತಗುಲಿ ಯುವಕ ಸಾವು young-man-death-for-electricity-shock](https://etvbharatimages.akamaized.net/etvbharat/prod-images/768-512-6271670-thumbnail-3x2-dr.jpeg)
ವಿದ್ಯುತ್ ತಂತಿ ತಗುಲಿ ಯುವಕ ಸಾವು
ಗ್ರಾಮದ ರಾಮೇಶ್ವರ ತಾನಾಜಿ ಗಾಯಕವಾಡ (18) ಮೃತ ಯುವಕ. ಮನೆಯಲ್ಲಿನ ವಿದ್ಯುತ್ ತಂತಿ ಜೋಡಿಸಲು ಹೊದ ವೇಳೆ ವಿದ್ಯುತ್ ತಗುಲಿ ಈ ಘಟನೆ ಸಂಭವಿಸಿದೆ.
ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಎಸ್ಐ ಪ್ರದೀಪ ದುಬೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.