ಬೀದರ್: ಶ್ರೀಭಾಗ್ಯವಂತಿ ದೇವಾಲಯದ ಹುಂಡಿಯನ್ನು ಧ್ವಂಸಗೊಳಿಸಿ ಹಣವನ್ನು ಕದ್ದೊಯ್ದಿರುವ ಘಟನೆ ಜಿಲ್ಲೆಯ ಹುಮನಾಬಾದ್ ತಾಲೂಕಿನ ಶ್ರೀಕಂಠನಳ್ಳಿ ಗ್ರಾಮದಲ್ಲಿ ನಡೆದಿದೆ.
ಹುಂಡಿ ಒಡೆದು ದೇವಾಲಯದ ಹಣ ಕಳವು: ಸ್ಥಳೀಯರಿಂದ ಆಕ್ರೋಶ - karnataka news
ದೇವಾಲಯದ ಹುಂಡಿಯನ್ನೇ ಧ್ವಂಸಗೊಳಿಸಿ ಹಣವನ್ನು ಕದ್ದೊಯ್ದಿರುವ ಘಟನೆ ಹುಮನಾಬಾದ್ ತಾಲೂಕಿನ ಶ್ರೀಕಂಠನಳ್ಳಿ ಗ್ರಾಮದಲ್ಲಿ ನಡೆದಿದೆ.
![ಹುಂಡಿ ಒಡೆದು ದೇವಾಲಯದ ಹಣ ಕಳವು: ಸ್ಥಳೀಯರಿಂದ ಆಕ್ರೋಶ](https://etvbharatimages.akamaized.net/etvbharat/prod-images/768-512-4049212-thumbnail-3x2-sanju.jpg)
ಹುಂಡಿ ಒಡೆದು ದೇವಾಲಯದ ಹಣ ಕಳವು
ಹುಂಡಿ ಒಡೆದು ದೇವಾಲಯದ ಹಣ ಕಳವು
ಜಿಲ್ಲೆಯ ಹುಮನಾಬಾದ್ ತಾಲೂಕಿನ ಶ್ರೀಕಂಠನಳ್ಳಿ ಗ್ರಾಮದಲ್ಲಿ ತಡರಾತ್ರಿ ಕಳ್ಳರು ಹೀನ ಕೃತ್ಯವೆಸಗಿ ಪರಾರಿಯಾಗಿದ್ದಾರೆ. ಈ ರೀತಿ ಭಕ್ತರು ಹಾಕಿದ್ದ ಹಣವನ್ನು ಹುಂಡಿ ಒಡೆಯುವ ಮೂಲಕ ಕಳ್ಳರು ಕದ್ದೊಯ್ದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಈಗಾಗಲೇ ಬಗದಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.