ಕರ್ನಾಟಕ

karnataka

ETV Bharat / state

ಪರೀಕ್ಷೆಗೆ ಬಂದವರು ಸಾಮಾಜಿಕ ಅಂತರವನ್ನೇ  ಮರೆತರು:  ಸ್ಥಳೀಯರ  ಅಸಮಾಧಾನ - ಕೊವಿಡ್-19 ವೈರಾಣು ನಿಯಂತ್ರಣ ನಿಯಮಗಳ ಉಲ್ಲಂಘನೆ

ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ಹೊರ ವಲಯದ ಡಿ.ದೇವರಾಜು ಅರಸ್ ವಸತಿ ನಿಲಯದಲ್ಲಿ ನೂರಾರು ಜನರು ಜಮಾಯಿಸಿ ಕೋವಿಡ್ ನಿಯಂತ್ರಣ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ.

not follow in social distence in balki bidar
ಗಂಟಲು ದ್ರವ ಪರೀಕ್ಷೆಗೆ ಬಂದು ಸಾಮಾಜಿಕ ಅಂತರ ಮರೆತ ಜನ, ಸ್ಥಳೀಯರು ಅಸಮಾಧಾನ

By

Published : May 22, 2020, 6:28 PM IST

Updated : May 22, 2020, 8:31 PM IST

ಬೀದರ್: ನೆರೆಯ ಮಹಾರಾಷ್ಟ್ರ ದಿಂದ ಬಂದವರನ್ನು ಕ್ವಾರೆಂಟೈನ್ ಮಾಡಿದ ನಂತರ ಅವರ ಗಂಟಲು ದ್ರವ ಮಾದರಿ ಪರಿಕ್ಷೆ ಮಾಡುವ ವೇಳೆ ಜನರು ಸಾಮಾಜಿಕ ಅಂತರ ಕಾಪಾಡದೇ ಇರುವ ಘಟನೆ ಬೀದರ್​​​ನಲ್ಲಿ ನಡೆದಿದೆ.

ಪರೀಕ್ಷೆಗೆ ಬಂದವರು ಸಾಮಾಜಿಕ ಅಂತರವನ್ನೇ ಮರೆತರು: ಸ್ಥಳೀಯರ ಅಸಮಾಧಾನ

ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ಹೊರ ವಲಯದ ಡಿ.ದೇವರಾಜು ಅರಸ್ ವಸತಿ ನಿಲಯದಲ್ಲಿ ನೂರಾರು ಜನರು ಜಮಾಯಿಸಿ ಕೋವಿಡ್-19 ವೈರಾಣು ನಿಯಂತ್ರಣ ನಿಯಮಗಳ ಉಲ್ಲಂಘನೆ ಮಾಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಸ್ಯಾಂಪಲ್ ಪಡೆಯಲು ಬಂದಾಗ ಸಾಮಾಜಿಕ ಅಂತರ, ಮಾಸ್ಕ್ ಹಾಕಿಕೊಂಡು ಬರಬೇಕಾದ ಜನರು ಒಮ್ಮಲೆ ಜಮಾಯಿಸಿರುವುದು ಕಂಡು ಬಂದಿದೆ.

ಸ್ಥಳದಲ್ಲಿ ಪೊಲೀಸರು ಇಲ್ಲದೇ ಇರುವುದು ಇಂಥ ಘಟನೆ ನಡೆಯಲು ಕಾರಣವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Last Updated : May 22, 2020, 8:31 PM IST

ABOUT THE AUTHOR

...view details