ಬೀದರ್:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್. ಟಿ. ಅವರನ್ನು ವರ್ಗಾವಣೆಗೊಳಿಸಿರುವ ಸರ್ಕಾರ, ನೂತನ ಎಸ್.ಪಿಯಾಗಿ ನಾಗೇಶ್ ಡಿ. ಎಲ್. ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಬೀದರ್ ಜಿಲ್ಲೆಗೆ ನೂತನ ಎಸ್ಪಿಯಾಗಿ ನಾಗೇಶ್ ಡಿ. ಎಲ್. ನೇಮಕ - ಬೀದರ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್. ಟಿ ವರ್ಗಾವಣೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್. ಟಿ ಅವರನ್ನು ವರ್ಗಾವಣೆಗೊಳಿಸಿರುವ ಸರ್ಕಾರ, ನೂತನ ಎಸ್.ಪಿಯಾಗಿ ನಾಗೇಶ್ ಡಿ. ಎಲ್. ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
![ಬೀದರ್ ಜಿಲ್ಲೆಗೆ ನೂತನ ಎಸ್ಪಿಯಾಗಿ ನಾಗೇಶ್ ಡಿ. ಎಲ್. ನೇಮಕ Nagesh D.L. appointed as 'SP' for Bidar district](https://etvbharatimages.akamaized.net/etvbharat/prod-images/768-512-5914177-thumbnail-3x2-smk.jpg)
ಬೀದರ್ ಜಿಲ್ಲೆಗೆ ನೂತನ 'ಎಸ್ಪಿ'ಯಾಗಿ ನಾಗೇಶ್ ಡಿ. ಎಲ್. ನೇಮಕ
ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ರೋಬಿನ್ ವನರಾಜ್. ಜೆ. ಅವರು, ಆದೇಶ ಹೊರಡಿಸಿ ಬೀದರ್ ಎಸ್.ಪಿ ಶ್ರೀಧರ್ ಅವರನ್ನು ಗುಪ್ತ ದಳದ ಎಸ್.ಪಿಯಾಗಿ ಬೆಂಗಳೂರಿಗೆ ವರ್ಗಾವಣೆಗೊಳಿಸಿದ್ದಾರೆ.
ಅಲ್ಲದೆ ಖಾಲಿಯಾದ ಬೀದರ್ ಎಸ್.ಪಿ ಹುದ್ದೆಗೆ ಹುಬ್ಬಳಿ-ಧಾರವಾಡ ಡಿಸಿಪಿ (ಕಾನೂನು ಸುವ್ಯವಸ್ಥೆ)ಯಾಗಿ ಕಾರ್ಯ ನಿರ್ವಹಿಸಿದ, ಐಪಿಎಸ್ ಅಧಿಕಾರಿ ನಾಗೇಶ್ ಡಿ.ಎಲ್. ಅವರನ್ನು ನೇಮಕ ಮಾಡಿರುವುದು ಆದೇಶದಲ್ಲಿ ಉಲ್ಲೇಖವಾಗಿದೆ.