ಬೀದರ್:ಸರ್ಕಾರಕ್ಕೆ ತೆರಿಗೆ ಹಣ ವಂಚಿಸಿದ ಆರೋಪದ ಕಾರಣಕ್ಕೆ ನಗರದ ಮೂರು ಕಂಪನಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ನಗರದ ಎಸಿಸಿಟಿ ಕಚೇರಿ, ಆರ್.ಕೆ ಪ್ರೊಡಕ್ಸನ್ ಹಾಗೂ ಆರ್.ಕೆ.ಪಾನ್ ಮಸಾಲ ಪ್ರೈ.ಲಿ. ಕಂಪನಿಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದರು.
ಬೀದರ್: ಮೂರು ಕಂಪನಿಗಳ ಮೇಲೆ ಲೋಕಾಯುಕ್ತ ದಾಳಿ - ಮೂರು ಕಂಪನಿಗಳು ತೆರಿಗೆ ವಂಚನೆ ಆರೋಪ
ತೆರಿಗೆ ಹಣ ವಂಚನೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
![ಬೀದರ್: ಮೂರು ಕಂಪನಿಗಳ ಮೇಲೆ ಲೋಕಾಯುಕ್ತ ದಾಳಿ Three companies accused of tax evasion](https://etvbharatimages.akamaized.net/etvbharat/prod-images/768-512-17323912-thumbnail-3x2-jpg.jpg)
ಬೀದರ್ನಲ್ಲಿ ಮೂರು ಕಂಪನಿಗಳ ಮೇಲೆ ಲೋಕಾಯುಕ್ತ ದಾಳಿ