ಬೀದರ್: ಕಳ್ಳತನ ಮಾಡಿರುವ ಆರೋಪ ಹೊರಿಸಿ ಯುವಕನೊಬ್ಬನನ್ನು ಹತ್ಯೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ನಡೆದಿದೆ. ನಗರದ ಹೊರ ವಲಯದ ಪರಿಸರ ಢಾಬಾದಲ್ಲಿ ಅಶೋಕ್ ಬಾಬು ಗಿರಿ ಎಂಬಾತನ್ನು ಕೊಲೆ ಮಾಡಲಾಗಿದೆ.
ಕಳ್ಳತನ ಮಾಡಿದ ಆರೋಪದ ಮೇಲೆ ಢಾಬಾದಲ್ಲಿ ವ್ಯಕ್ತಿಯ ಕೊಲೆ - ಬೀದರ್ ಜಿಲ್ಲೆಯ ಭಾಲ್ಕಿ
ಕಳ್ಳತನ ಆರೋಪದ ಮೇಲೆ ನಗರದ ಹೊರ ವಲಯದ ಪರಿಸರ ಢಾಬಾದಲ್ಲಿ ಅಶೋಕ ಬಾಬು ಗಿರಿ ಎಂಬಾತನನ್ನು ಕೊಲೆ ಮಾಡಲಾಗಿದೆ.
![ಕಳ್ಳತನ ಮಾಡಿದ ಆರೋಪದ ಮೇಲೆ ಢಾಬಾದಲ್ಲಿ ವ್ಯಕ್ತಿಯ ಕೊಲೆ killed a man in dhaba jat bidar](https://etvbharatimages.akamaized.net/etvbharat/prod-images/768-512-12822236-thumbnail-3x2-nin.jpg)
ಕಳ್ಳತನ ಮಾಡಿದ ಆರೋಪದ ಮೇಲೆ ಢಾಬಾದಲ್ಲಿ ವ್ಯಕ್ತಿಯ ಕೊಲೆ
ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿರುವ ಮಾಸ್ಕಾಂತ ವಾಘೆ ಎಂಬಾತನನ್ನು ಪೊಲೀಸರು ಹುಡುಕಲು ಮುಂದಾಗಿದ್ದಾರೆ. ಸ್ಥಳಕ್ಕೆ ಡಿವೈಎಸ್ ಪಿ ಡಾ.ದೇವರಾಜ್ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಈ ಕುರಿತು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.