ಕರ್ನಾಟಕ

karnataka

ಬಸವಕಲ್ಯಾಣ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

By

Published : Sep 9, 2020, 8:02 PM IST

ಸಿಂಡಿಕೇಟ್ ಬ್ಯಾಂಕ್ ಚಂಡಕಾಪೂರ ಶಾಖೆಯಲ್ಲಿ ಇದ್ದ ಸಾಲವನ್ನು ಗ್ರಾಮದಲ್ಲಿ ಖಾಸಗಿ ಸಾಲ ಪಡೆದು ಪಾವತಿಸಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ವಸೀಮ ಪಟೇಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Farmer commits suicide debt issues
ಬಸವಕಲ್ಯಾಣ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಬಸವಕಲ್ಯಾಣ (ಬೀದರ್​​):ಸಾಲಬಾಧೆಯಿಂದ ನೋಂದ ರೈತರೊಬ್ಬ ಜಮೀನಿನಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಘೋಟಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಭಾಸ್ಕರ್ ಪಂಡುರಂಗ ಹಕ್ಕೆ(55) ಆತ್ಮಹತ್ಯೆ ಮಾಡಿಕೊಂಡ ರೈತ. ಘೋಟಾಳ ಪಿಕೆಪಿಎಸ್‌ನಲ್ಲಿ 50 ಸಾವಿರ ಸಾಲವಿದ್ದು, 2 ಲಕ್ಷ ರೂ. ಖಾಸಗಿ ಸಾಲ ಮಾಡಿಕೊಂಡಿದ್ದ.

ಸಿಂಡಿಕೇಟ್ ಬ್ಯಾಂಕ್ ಚಂಡಕಾಪೂರ ಶಾಖೆಯಲ್ಲಿ ಇದ್ದ ಸಾಲವನ್ನು ಗ್ರಾಮದಲ್ಲಿ ಖಾಸಗಿ ಸಾಲ ಪಡೆದು ಪಾವತಿಸಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ವಸೀಮ ಪಟೇಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ABOUT THE AUTHOR

...view details