ಕರ್ನಾಟಕ

karnataka

ETV Bharat / state

ತೊಗಲೂರ ಗ್ರಾಮದಲ್ಲಿ ರಾಸಾಯನಿಕ ಸಿಂಪಡಣೆ - ಬಸವ ಕಲ್ಯಾಣದಲ್ಲಿ ತೊಗಲೂರ ಗ್ರಾಮದಲ್ಲಿ ರಾಸಾಯನಿಕ ಸಿಂಪಡಣೆ

ಬಸವಕಲ್ಯಾಣದಲ್ಲಿ ಕೊರೊನಾ ಹರಡಂತೆ ತಡೆಯಲು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ತಾಲೂಕಿನ ತೊಗಲೂರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸಾರ್ವಜನಿಕ ಪ್ರದೇಶಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ.

Chemical spraying in Togalur village
ತೊಗಲೂರ ಗ್ರಾಮದಲ್ಲಿ ರಾಸಾಯನಿಕ ಸಿಂಪಡಣೆ

By

Published : Apr 1, 2020, 10:44 AM IST

ಬಸವಕಲ್ಯಾಣ:ಕೊರೊನಾ ಹರಡದಂತೆ ತಡೆಗಟ್ಟಲು ತಾಲೂಕಿನಲ್ಲಿ ಸಾಕಷ್ಟು ಮುಂಜಾಗೃತ ಕ್ರಮಕೈಗೊಳ್ಳಲಾಗುತಿದ್ದು, ಸ್ಥಳೀಯ ಸಂಸ್ಥೆಗಳು ಕೂಡ ಕೈಜೋಡಿಸಿವೆ.

ತಾಲೂಕಿನ ತೊಗಲೂರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ಮುಂಜಾಗೃತ ಕ್ರಮವಾಗಿ ಗ್ರಾಮದ ಮುಖ್ಯರಸ್ತೆಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ.

ತೊಗಲೂರ ಗ್ರಾಮದಲ್ಲಿ ರಾಸಾಯನಿಕ ಸಿಂಪಡಣೆ

ಈ ವೇಳೆ ಗ್ರಾಪಂ ಅಧ್ಯಕ್ಷ, ಪಿಡಿಓ ಹಾಗೂ ಸಿಬ್ಬಂದಿ ತಂಡದಿಂದ ಕೊರೊನಾ ಮುಂಜಾಗೃತೆ ಕುರಿತು ಜನ ಜಾಗೃತಿ ಮೂಡಿಸಲಾಯಿತು.

ABOUT THE AUTHOR

...view details