ಬಸವಕಲ್ಯಾಣ:ಕೊರೊನಾ ಹರಡದಂತೆ ತಡೆಗಟ್ಟಲು ತಾಲೂಕಿನಲ್ಲಿ ಸಾಕಷ್ಟು ಮುಂಜಾಗೃತ ಕ್ರಮಕೈಗೊಳ್ಳಲಾಗುತಿದ್ದು, ಸ್ಥಳೀಯ ಸಂಸ್ಥೆಗಳು ಕೂಡ ಕೈಜೋಡಿಸಿವೆ.
ತೊಗಲೂರ ಗ್ರಾಮದಲ್ಲಿ ರಾಸಾಯನಿಕ ಸಿಂಪಡಣೆ - ಬಸವ ಕಲ್ಯಾಣದಲ್ಲಿ ತೊಗಲೂರ ಗ್ರಾಮದಲ್ಲಿ ರಾಸಾಯನಿಕ ಸಿಂಪಡಣೆ
ಬಸವಕಲ್ಯಾಣದಲ್ಲಿ ಕೊರೊನಾ ಹರಡಂತೆ ತಡೆಯಲು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ತಾಲೂಕಿನ ತೊಗಲೂರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸಾರ್ವಜನಿಕ ಪ್ರದೇಶಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ.
![ತೊಗಲೂರ ಗ್ರಾಮದಲ್ಲಿ ರಾಸಾಯನಿಕ ಸಿಂಪಡಣೆ Chemical spraying in Togalur village](https://etvbharatimages.akamaized.net/etvbharat/prod-images/768-512-6615460-167-6615460-1585708750618.jpg)
ತೊಗಲೂರ ಗ್ರಾಮದಲ್ಲಿ ರಾಸಾಯನಿಕ ಸಿಂಪಡಣೆ
ತಾಲೂಕಿನ ತೊಗಲೂರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ಮುಂಜಾಗೃತ ಕ್ರಮವಾಗಿ ಗ್ರಾಮದ ಮುಖ್ಯರಸ್ತೆಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ.
ತೊಗಲೂರ ಗ್ರಾಮದಲ್ಲಿ ರಾಸಾಯನಿಕ ಸಿಂಪಡಣೆ
ಈ ವೇಳೆ ಗ್ರಾಪಂ ಅಧ್ಯಕ್ಷ, ಪಿಡಿಓ ಹಾಗೂ ಸಿಬ್ಬಂದಿ ತಂಡದಿಂದ ಕೊರೊನಾ ಮುಂಜಾಗೃತೆ ಕುರಿತು ಜನ ಜಾಗೃತಿ ಮೂಡಿಸಲಾಯಿತು.