ಬಸವಕಲ್ಯಾಣ (ಬೀದರ್) :ಬೆಳೆದು ನಿಂತ ಕಬ್ಬಿನ ಗದ್ದೆಗೆ ಕಾಡುಹಂದಿಗಳು ನುಗ್ಗಿ ದಾಳಿ ಮಾಡಿವೆ. ಸುಮಾರು 1 ಎಕರೆಯಷ್ಟು ಕಬ್ಬು ನಷ್ಟವಾದ ಘಟನೆ ತಾಲೂಕಿನ ತಳಬೋಗ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಶಿವಾಜಿ ಸೂರ್ಯವಂಶಿ ಅವರ ಜಮೀನಿನಲ್ಲಿ ದಾಳಿ ನಡೆಸಿದ ಕಾಡು ಹಂದಿಗಳು, ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ಕಬ್ಬಿನ ಬೆಳೆ ನಷ್ಟ ಮಾಡಿವೆ.