ಬಳ್ಳಾರಿ: ನಗರದಲ್ಲಿ ನಡೆದ ರಾಜ್ಯಮಟ್ಟದ ಬಿಜೆಪಿ ಎಸ್ಟಿ ಸಮಾವೇಶಕ್ಕೆ ಆಗಮಿಸಿದ್ದ ಯುವಕನೊಬ್ಬ ಕಾಲುವೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಮೃತಪಟ್ಟ ಯುವಕನನ್ನು ಚಿತ್ರದುರ್ಗ ಜಿಲ್ಲೆಯ ಚೆಳ್ಳಕೇರಿ ತಾಲೂಕಿನ ಗೌರಿಪುರ ನಿವಾಸಿ ಉಮಾಪತಿ (26) ಎಂದು ಗುರುತಿಸಲಾಗಿದೆ. ಗೌತಮ್ನಗರದ ಎಚ್ಎಲ್ಸಿ ಕಾಲುವೆಯಲ್ಲಿ ಘಟನೆ ನಡೆದಿದೆ. ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿ: ಮುಖ ತೊಳೆಯಲು ಹೋಗಿ ಕಾಲುವೆ ಪಾಲಾದ ಯುವಕ - ಮುಖ ತೊಳೆಯಲು ಹೋಗಿ ಕಾಲುವೆ ಪಾಲಾದ ಯುವಕ
ಬಿಜೆಪಿ ಎಸ್ಟಿ ಸಮಾವೇಶಕ್ಕೆ ಆಗಮಿಸಿದ್ದ ಯುವಕನೊಬ್ಬ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ.
![ಬಳ್ಳಾರಿ: ಮುಖ ತೊಳೆಯಲು ಹೋಗಿ ಕಾಲುವೆ ಪಾಲಾದ ಯುವಕ The search for the dead body of the young man who slipped in the canal](https://etvbharatimages.akamaized.net/etvbharat/prod-images/768-512-16985872-thumbnail-3x2-mh.jpg)
ಕಾಲುವೆಯಲ್ಲಿ ಜಾರಿ ಬಿದ್ದ ಯುವಕನ ಮೃತದೇಹಕ್ಕಾಗಿ ಶೋಧ ಕಾರ್ಯ