ಕರ್ನಾಟಕ

karnataka

ETV Bharat / state

ಚರಂಡಿ ನೀರಿನ ದುರ್ನಾತ: ಬಳ್ಳಾರಿಯ ಬಾಪೂಜಿ ನಗರ ನಿವಾಸಿಗಳ ಗೋಳು ಕೇಳೋರು ಯಾರು? - stench of sewage in ballary

ಬಳ್ಳಾರಿಯ ಬಾಪೂಜಿನಗರದ 7ನೇ ವಾರ್ಡ್​ನಲ್ಲಿ ಕಸದ ರಾಶಿಯಿಂದ ಸಾರ್ವಜನಿಕರು ಪಾಡು ದೇವರಿಗೇ ಪ್ರೀತಿ ಎಂಬಂತಾಗಿದೆ.

ballary
ಬಳ್ಳಾರಿ ನಗಬಳ್ಳಾರಿ ನಗರದ ಕಸದ ಸಮಸ್ಯೆ ತೀರುವುದೆಂದು...ರದ ಕಸದ ಸಮಸ್ಯೆ

By

Published : Dec 22, 2019, 9:15 AM IST

Updated : Dec 22, 2019, 1:02 PM IST

ಬಳ್ಳಾರಿ: ಇಲ್ಲಿನ 7ನೇ ವಾರ್ಡ್​ನ ಬಾಪೂಜಿ ನಗರದಲ್ಲಿ ರಾಜಕಾಲುವೆ ಹರಿದು ಹೋಗುತ್ತೆ. ಆದ್ರೆ ಈ ಕಾಲುವೆಯಲ್ಲಿ ಪ್ಲಾಸ್ಟಿಕ್ ಮತ್ತು ಕಸದ ರಾಶಿಯಾಗಿ ತುಂಬಿಕೊಂಡು ದುರ್ನಾತ ಬೀರುತ್ತಿದೆ. ಈ ಬಗ್ಗೆ ಇಲ್ಲಿನ ನಿವಾಸಿಗಳು ನಗರಸಭೆಗೆ ಎಷ್ಟೇ ಮನವಿ ನೀಡಿದರೂ ಪ್ರಯೋಜನವಾಗಿಲ್ಲವಂತೆ.

ಬಳ್ಳಾರಿ ನಗರದ ಕಸದ ಸಮಸ್ಯೆ ತೀರುವುದೆಂದು...

ಈ ರೀತಿಯ ರಾಶಿ ರಾಶಿ ಕಸ, ಪ್ಲಾಸ್ಟಿಕ್​ ಸಂಗ್ರಹಣೆ ಆಗುವುದರಿಂದ ಈ ಪ್ರದೇಶದ ಜನರಿಗೆ ಸಾಂಕ್ರಾಮಿಕ ರೋಗಗಳು, ವಿಪರೀತ ಸೊಳ್ಳೆ, ನೊಣಗಳ ಕಾಟದಿಂದ ಸಾಂಕ್ರಾಮಿಕ ರೋಗಗಳ ಭಯದಲ್ಲಿ ಬದುಕುವಂತಾಗಿದೆ.

ಬಳ್ಳಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸದಸ್ಯರು ಇಂಜಿನಿಯರ್​ಳು ಕಸದರಾಶಿಗೆ ಶಾಶ್ವತ ಪರಿಹಾರ ನೀಡುವ ಕೆಲಸ ಮಾಡಬೇಡು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Last Updated : Dec 22, 2019, 1:02 PM IST

ABOUT THE AUTHOR

...view details