ಬಳ್ಳಾರಿ :ರಾಜ್ಯವ್ಯಾಪಿ ಕರೆ ನೀಡಿದ್ದ ಸಾರಿಗೆ ನೌಕರರ ಪ್ರತಿಭಟನೆ ಕಾವು 2ನೇ ದಿನಕ್ಕೂ ಮುಂದುವರಿದಿದೆ. ಸಾರಿಗೆ ನೌಕರರ ಪ್ರಮುಖ ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆ ಕೈಬಿಡಲ್ಲ ಎಂದು ಬಳ್ಳಾರಿಯ ಹೊಸ ಬಸ್ ನಿಲ್ದಾಣದ ಬಳಿ ಸಾರಿಗೆ ನೌಕರರು ಪ್ರತಿಭಟನೆ ಮುಂದುವರಿಸಿದ್ದಾರೆ.
ಗಣಿ ಜಿಲ್ಲೆಯಲ್ಲಿ 3 ಬಸ್ಗಳ ಮೇಲೆ ಕಲ್ಲು ತೂರಾಟ.. 2ನೇ ದಿನಕ್ಕೂ ಮುಂದುವರಿದ ಪ್ರತಿಭಟನಾ ಕಾವು - protest by ksrtc workers
ನಿನ್ನೆ ತಡರಾತ್ರಿ ಕೆಎಸ್ಆರ್ಟಿಸಿ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು, ತಮ್ಮ ದುಂಡಾವರ್ತನೆ ಮೆರೆದಿದ್ದಾರೆ. ಒಟ್ಟು ಮೂರು ಬಸ್ಗಳು ಜಖಂಗೊಂಡಿದ್ದು, ಮುಂಬದಿಯ ಗಾಜುಗಳು ಪುಡಿಪುಡಿಯಾಗಿವೆ..

stone pelted
ಬಸ್ಗಳಿಗೆ ಕಲ್ಲು ತೂರಾಟ
ಗಣಿ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಕೆಎಸ್ಆರ್ಟಿಸಿ ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು, ತಮ್ಮ ದುಂಡಾವರ್ತನೆ ಮೆರೆದಿದ್ದಾರೆ. ಒಟ್ಟು ಮೂರು ಬಸ್ಗಳು ಜಖಂಗೊಂಡಿದ್ದು, ಮುಂಬದಿಯ ಗಾಜುಗಳು ಪುಡಿಪುಡಿಯಾಗಿವೆ.