ಕರ್ನಾಟಕ

karnataka

ETV Bharat / state

ದೇಶದ್ರೋಹಿ ಹೇಳಿಕೆ ನೀಡಿದವರ ಹತ್ಯೆಗೈದರೆ ₹10 ಲಕ್ಷ ಬಹುಮಾನ‌: ಶ್ರೀರಾಮಸೇನೆ ಘೋಷಣೆ - SREERAMA SENE SANJEEV latest bellary visits

ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ದೇಶದ್ರೋಹಿಗಳಿಗೆ ಜಾಮೀನು ನೀಡಬಾರದು. ಜಾಮೀನು ನೀಡಿದರೆ ನಾವೇ ಎನ್​​ಕೌಂಟರ್ ಮಾಡ್ತೇವೆ. ಇಲ್ಲವಾದರೆ ಎನ್​​ಕೌಂಟರ್ ಮಾಡಿದವರಿಗೆ 10 ಲಕ್ಷ ರೂ. ಕೊಡ್ತೇವೆ ಅಂತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

sriram sena sanjeev maradi reaction
ಶ್ರೀರಾಮಸೇನೆ ಮುಖಂಡ ಸಂಜೀವ ಮರಡಿ

By

Published : Feb 22, 2020, 2:25 PM IST

ಬಳ್ಳಾರಿ :ದೇಶದ್ರೊಹಿ ಹೇಳಿಕೆ‌ ನೀಡಿದವರಿಗೆ ಜೈಲಿಂದ ಬಿಡುಗಡೆ ಮಾಡಬೇಡಿ. ಹಾಗೊಂದು ವೇಳೆ ಜೈಲಿಂದ ಬಿಡುಗಡೆ ಮಾಡಿದರೆ ಎನ್‌ಕೌಂಟರ್ ಮಾಡ್ತೇವೆ ಎಂದು ಶ್ರೀರಾಮಸೇನೆ ಮುಖಂಡ ಸಂಜೀವ ಮರಡಿ ಬಹಿರಂಗವಾಗಿಯೇ ‌ಘೋಷಿಸಿದ್ದಾರೆ.

ಶ್ರೀರಾಮಸೇನೆ ಮುಖಂಡ ಸಂಜೀವ ಮರಡಿ..

ಜಿಲ್ಲೆಯ ಹೊಸಪೇಟೆ ನಗರದಲ್ಲಿ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು‌ ಮಾತನಾಡಿ,‌ ದೇಶದ್ರೋಹಿ ಘೋಷಣೆ ಕೂಗಿದವರನ್ನ ಎನ್​​ಕೌಂಟರ್ ಮಾಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘಂಟಾಘೋಷವಾಗಿ ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ದೇಶದ್ರೋಹಿಗಳಿಗೆ ಜಾಮೀನು ನೀಡಬಾರದು. ಜಾಮೀನು ನೀಡಿದರೆ ನಾವೇ ಎನ್​​ಕೌಂಟರ್ ಮಾಡ್ತೇವೆ. ಇಲ್ಲವಾದರೆ ಎನ್​​ಕೌಂಟರ್ ಮಾಡಿದವರಿಗೆ 10 ಲಕ್ಷ ರೂ. ಕೊಡ್ತೇವೆ ಅಂತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ABOUT THE AUTHOR

...view details