ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್ಸ್‌ ಗೌರವಿಸಲು ವಿಶಿಷ್ಟ ಗಣೇಶ ಪ್ರತಿಷ್ಠಾಪನೆ - Bellary special Ganesh installation to honor the Corona Warriors News

ನಗರದ ಸಿದ್ದಿವಿನಾಯಕ ಮಿತ್ರ ಮಂಡಳಿಯು ನಗರದ ಸಿಂಧಗಿ ಓಣಿಯ ರೆಡ್ಡಿ ಬೀದಿಯಲ್ಲಿ ಕೊರೊನಾ ವಾರಿಯರ್ ಗಣಪ ಕೂರಿಸಿದ್ದಾರೆ.

ವಿಶಿಷ್ಟ ಗಣೇಶ ಪ್ರತಿಷ್ಠಾಪನೆ
ವಿಶಿಷ್ಟ ಗಣೇಶ ಪ್ರತಿಷ್ಠಾಪನೆ

By

Published : Aug 23, 2020, 3:09 PM IST

ಬಳ್ಳಾರಿ: ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಗೌರವ ಸೂಚಕವಾಗಿ ವಿಶೇಷ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ.

ವಿಶಿಷ್ಟ ಗಣೇಶ ಪ್ರತಿಷ್ಠಾಪನೆ

ನಗರದ ಸಿದ್ದಿವಿನಾಯಕ ಮಿತ್ರ ಮಂಡಳಿಯು ನಗರದ ಸಿಂಧಗಿ ಓಣಿಯ ರೆಡ್ಡಿ ಬೀದಿಯಲ್ಲಿ ಕೊರೊನಾ ವಾರಿಯರ್ ಗಣಪ ಕೂರಿಸಿದ್ದಾರೆ. ಸೋಂಕು ತಡೆಯುವುದು ಹೇಗೆ ಎಂಬುದರ ಕುರಿತು ಇಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಈ ಗಣಪನ ಕೈಯಲ್ಲಿ ಸೆಲ್ಯೂಟ್ ಟು ವಾರಿಯರ್ಸ್ ಎಂಬ ಫಲಕವಿದೆ. ಕೊರೊನಾ ವಾರಿಯರ್ಸ್ ನಮಗಾಗಿ ಕೆಲಸ‌ ಮಾಡುತ್ತಿದ್ದಾರೆ. ಎಲ್ಲರೂ ಸೇರಿ ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ABOUT THE AUTHOR

...view details