ಬಳ್ಳಾರಿ: ರಾಘವ ಕಲಾಮಂದಿರ ಅಸೋಸಿಯೇಷನ್ ಸದಸ್ಯರು 81 ಸಾವಿರ ರೂ.ಗಳ ನೆರೆಪರಿಹಾರವನ್ನು ನೀಡಿದ್ದಾರೆ.
ನೆರೆಪರಿಹಾರಕ್ಕೆ 81 ಸಾವಿರ ರೂ. ನೀಡಿದ ರಾಘವ ಕಲಾಮಂದಿರ - 81,000 ಸಾವಿರ ರೂ.ಗಳ ನೆರೆಪರಿಹಾರ
ರಾಘವ ಕಲಾಮಂದಿರ ಅಸೋಸಿಯೇಷನ್ ಸದಸ್ಯರು, ಒಟ್ಟು81 ಸಾವಿರ ರೂಪಾಯಿ ಚಕ್ ಅನ್ನು ಬಳ್ಳಾರಿ ಜಿಲ್ಲಾಧಿಕಾರಿ ಮೂಲಕ ನೆರೆಸಂತ್ರಸ್ತರಿಗೆ ತಲುಪಿಸಿದ್ದಾರೆ.
81,000 ಸಾವಿರ ರೂ.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರಾಘವ ಕಲಾಮಂದಿರ ಅಸೋಸಿಯೇಷನ್ ಸದಸ್ಯರು, ಒಟ್ಟು81 ಸಾವಿರ ರೂಪಾಯಿ ಚಕ್ ಅನ್ನು ನೆರೆಹಾವಳಿಯ ಸಂತ್ರಸ್ತರಿಗೆ, ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಮೂಲಕ ಸಲ್ಲಿಸಿದರು.
ಈ ಸಮಯದಲ್ಲಿ ರಾಘವ ಕಲಾಮಂದಿರ ಅಸೋಸಿಯೇಷನ್ ಸದಸ್ಯರಾದ ಬಸವರಾಜ್, ರಮೇಶ್ ಗೌಡ ಪಾಟೀಲ್ ಮತ್ತು ಇನ್ನಿತರರು ಹಾಜರಿದ್ದರು.