ಕರ್ನಾಟಕ

karnataka

By

Published : Apr 21, 2021, 11:25 AM IST

ETV Bharat / state

ಲಾಕ್​ಡೌನ್​ ಭೀತಿ: ರಾತ್ರೋರಾತ್ರಿ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

ಲಾಕ್​ಡೌನ್​ ವದಂತಿಗೆ ಕಿವಿಗೊಟ್ಟು ರಾತ್ರೋರಾತ್ರಿ ಜನರು ಎಣ್ಣೆ ಖರೀದಿಗೆ ಮುಗಿಬಿದ್ದಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.

People purchasing liquor, People purchasing liquor for lockdown panic, People purchasing liquor for lockdown panic in Hospet, Hospet news, Vijayanagar news, ಮದ್ಯ ಖರೀದಿಗೆ ಮುಂದಾದ ಜನ, ಲಾಕ್​ಡೌನ್​ ಭೀತಿಯಿಂದ ಮದ್ಯ ಖರೀದಿಗೆ ಮುಂದಾದ ಜನ, ಹೊಸಪೇಟೆಯಲ್ಲಿ ಲಾಕ್​ಡೌನ್​ ಭೀತಿಯಿಂದ ಮದ್ಯ ಖರೀದಿಗೆ ಮುಂದಾದ ಜನ, ಹೊಸಪೇಟೆ ಸುದ್ದಿ, ವಿಜಯನಗರ ಸುದ್ದಿ,
ಮದ್ಯ ಪ್ರಿಯರಲ್ಲಿ ಮೂಡಿದ ಲಾಕ್​ಡೌನ್​ ಭೀತಿ

ಹೊಸಪೇಟೆ (ವಿಜಯನಗರ): ರಾಜ್ಯದಲ್ಲಿ ಕೋವಿಡ್‌ ನಿಯಂತ್ರಿಸಲುಸರಕಾರ ಲೌಕ್​ಡೌನ್ ಮಾಡುತ್ತದೆ ಎಂಬ ಆತಂಕಕ್ಕೆ ಒಳಗಾದ ಜನರು ಮದ್ಯ ಕೊಳ್ಳಲು ಮುಗಿಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ.

ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ರಾತ್ರಿ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ‌ ಜನರು ಮದ್ಯ ಖರೀದಿಗಾಗಿ ಬಂದಿದ್ದರು. ಹೀಗಾಗಿ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿತ್ತು.

ABOUT THE AUTHOR

...view details