ಕರ್ನಾಟಕ

karnataka

By

Published : May 7, 2020, 12:56 PM IST

ETV Bharat / state

ಲಾಕ್ ಡೌನ್ ಸಡಿಲಿಕೆ: ಸಹಜ ಸ್ಥಿತಿಯತ್ತ ಹೊಸಪೇಟೆ ನಗರ

ಕಳೆದ ಒಂದುವರೆ ತಿಂಗಳಿನಿಂದ ಮೌನವಾಗಿದ್ದ ಬಳ್ಖಾರಿಯ ಹೊಸಪೇಟೆ ನಗರ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಲಾಕ್ ಡೌನ್ ಸಡಿಲಿಕೆಗೊಂಡ ಹಿನ್ನೆಲೆ ಅಂಗಡಿ ಮುಂಗಟ್ಟುಗಳು ತೆರೆದಿವೆ.

Lockdown relaxation in  Bellary
ಸಹಜ ಸ್ಥಿತಿಯತ್ತ ಹೊಸಪೇಟೆ ನಗರ

ಬಳ್ಳಾರಿ :ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಗೊಂಡ ಹಿನ್ನೆಲೆ ಹೊಸಪೇಟೆ ನಗರದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿವೆ.

ಕಂಟೈನ್​ಮೆಂಟ್ ಝೋನ್​ ಹೊರತುಪಡಿಸಿ ಉಳಿದೆಡೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಲು ಜಿಲ್ಲಾಡಳಿತ ಮಾರ್ಗಸೂಚಿ ಹೊರಡಿಸಿದ್ದು, ಈ ಹಿನ್ನೆಲೆ ಬಹುತೇಕ ಎಲ್ಲಾ ಅಂಗಡಿ ಮುಂಗ್ಗಟ್ಟುಗಳು ತೆರೆಯಲಾಗಿದೆ.

ಸಹಜ ಸ್ಥಿತಿಯತ್ತ ಹೊಸಪೇಟೆ ನಗರ

ಅಲ್ಲದೆ, ನಗರದಲ್ಲಿ ವಾಹನ ಸಂಚಾರ ಕೂಡ ಸಹಜ ಸ್ಥಿತಿಗೆ ಮರಳುತ್ತಿದ್ದು, ಕಳೆದ ಒಂದುವರೆ ತಿಂಗಳಿನಿಂದ ಮೌನವಾಗಿದ್ದ ನಗರ ಈಗ ಮತ್ತೆ ಗಿಜಿಗುಡುತ್ತಿದೆ.

ABOUT THE AUTHOR

...view details