ಕರ್ನಾಟಕ

karnataka

ETV Bharat / state

ಹೊಸಪೇಟೆಯಲ್ಲಿ ಚಿರತೆ ದಾಳಿ, ಎತ್ತು ಬಲಿ - Ox died at Hospet

ಹೊಸಪೇಟೆ ತಾಲೂಕಿನ ಬೈಲವದ್ದುಗೇರಿಯಲ್ಲಿ  ರೈತ ಶಿವುಕುಮಾರ ಎಂಬುವವರ ಎತ್ತು ಚಿರತೆ ದಾಳಿಯಿಂದ ಸಾವನ್ನಪ್ಪಿದೆ.

Ox died at Hospet
ಚಿರತೆ ದಾಳಿಗೆ ಎತ್ತು ಬಲಿ

By

Published : Jan 15, 2020, 11:06 PM IST

ಹೊಸಪೇಟೆ:ತಾಲೂಕಿನ ಬೈಲವದ್ದುಗೇರಿಯಲ್ಲಿ ರೈತ ಶಿವುಕುಮಾರ ಎಂಬುವವರ ಎತ್ತು ಚಿರತೆ ದಾಳಿಯಿಂದ ಸಾವನ್ನಪ್ಪಿದೆ.

ಚಿರತೆ ದಾಳಿಗೆ ಎತ್ತು ಬಲಿ

ಎಂದಿನಂತೆ ಎತ್ತುಗಳನ್ನು ಜಮೀನಿನಲ್ಲಿ ಕಟ್ಟಿ ಹಾಕಿ ಮನೆಗೆ ಹೋಗುತ್ತಿದ್ದರು. ಎರಡು ಎತ್ತಗಳಲ್ಲಿ ಒಂದು ಎತ್ತಿನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಎತ್ತು ಮೃತಪಟ್ಟಿದೆ.

ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details