ಬಳ್ಳಾರಿ: ಕೋವಿಡ್-19 ಸೋಂಕಿನ ಸಂಕಷ್ಟದ ವೇಳೆ ಬಳ್ಳಾರಿ ಜಿಲ್ಲಾಡಳಿತದ ಕೋರಿಕೆಗೆ ಸ್ಪಂದಿಸಿರುವ ಎನ್ಎಂಡಿಸಿ ಪ್ರೈವೆಟ್ ಲಿಮಿಟೆಡ್ ತನ್ನ ಸಿಎಸ್ಆರ್ ಹಣಕಾಸು ನಿಧಿ ಅಡಿ ಅಂದಾಜು 60 ಲಕ್ಷ ರೂ.ದೇಣಿಗೆ ನೀಡಿದೆ.
ಬಳ್ಳಾರಿ ಜಿಲ್ಲಾಡಳಿತಕ್ಕೆ ಎನ್ಎಂಡಿಸಿ 60 ಲಕ್ಷ ರೂ.ದೇಣಿಗೆ - ಟಿಬಿ ಸ್ಯಾನಿಟೋರಿಯಂನಲ್ಲಿ ಆಕ್ಸಿಜನ್ ಲೈನ್ ವಿಸ್ತರಣೆ
ಬಳ್ಳಾರಿ ಜಿಲ್ಲಾಡಳಿತದ ಕೋರಿಕೆಗೆ ಸ್ಪಂದಿಸಿರುವ ಎನ್ಎಂಡಿಸಿ ಪ್ರೈವೇಟ್ ಲಿಮಿಟೆಡ್ ತನ್ನ ಸಿಎಸ್ಆರ್ ಹಣಕಾಸು ನಿಧಿ ಅಡಿ ಅಂದಾಜು 60 ಲಕ್ಷ ರೂ.ದೇಣಿಗೆ ನೀಡಿದೆ.
![ಬಳ್ಳಾರಿ ಜಿಲ್ಲಾಡಳಿತಕ್ಕೆ ಎನ್ಎಂಡಿಸಿ 60 ಲಕ್ಷ ರೂ.ದೇಣಿಗೆ nmdc gives fund to Hospital for corona virus treatment](https://etvbharatimages.akamaized.net/etvbharat/prod-images/768-512-6648705-974-6648705-1585921274490.jpg)
ಬಳ್ಳಾರಿ ಜಿಲ್ಲಾಡಳಿತಕ್ಕೆ ಎನ್ಎಂಡಿಸಿ 60ಲಕ್ಷ ರೂ.ದೇಣಿಗೆ
ಜಿಲ್ಲಾಸ್ಪತ್ರೆ ಹಾಗೂ ಟಿಬಿ ಸ್ಯಾನಿಟೋರಿಯಂನಲ್ಲಿ ಆಕ್ಸಿಜನ್ ಲೈನ್ ವಿಸ್ತರಣೆ, ಹಾಸಿಗೆಗಳ ಖರೀದಿಗಾಗಿ ದೇಣಿಗೆ ನೀಡಲಾಗಿದೆ. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಎನ್ಎಂಡಿಸಿ ಜನರಲ್ ಮ್ಯಾನೇಜರ್ ಸಂಜೀವ್ ಸಾಹಿ ಚೆಕ್ ಹಸ್ತಾಂತರಿಸಿದರು.