ಕರ್ನಾಟಕ

karnataka

ETV Bharat / state

ಅದ್ದೂರಿಯಾಗಿ ನಡೆದ ಮೈಲಾರಲಿಂಗನ ಕಾರಣಿಕೋತ್ಸವ - karnikotsava celebration in ballari

ಹರಪನಹಳ್ಳಿಯ ದೊಡ್ಡ ಮೈಲಾರಲಿಂಗೇಶ್ವರ ದೇಗುಲದಲ್ಲಿ ಇತ್ತೀಚೆಗೆ ಅದ್ದೂರಿಯಾಗಿ ಕಾರಣಿಕೋತ್ಸವವನ್ನು ಆಚರಿಸಲಾಗಿದೆ.

ಕಾರಣಿಕೋತ್ಸವ

By

Published : Oct 11, 2019, 11:38 AM IST

ಬಳ್ಳಾರಿ: ದಸರಾ ಮಹೋತ್ಸವದ ನಿಮಿತ್ತ ಜಿಲ್ಲೆಯ ಹರಪನಹಳ್ಳಿ ಪಟ್ಟಣ ಹೊರವಲಯದ ದೊಡ್ಡ ಮೈಲಾರಲಿಂಗೇಶ್ವರ ದೇಗುಲದಲ್ಲಿ ಕೆಲದಿನಗಳ ಹಿಂದೆ ಕಾರಣಿಕೋತ್ಸವವು ಅದ್ಧೂರಿಯಾಗಿ ನಡೆದಿದೆ.

ಅದ್ದೂರಿಯಾಗಿ ನಡೆದ ಮೈಲಾರಲಿಂಗನ ಕಾರಣಿಕೋತ್ಸವ

ಬಾನೆತ್ತರಕ್ಕೆ ಮುಖಮಾಡಿರುವ ಬಿಲ್ಲನ್ನೇರಿದ ಗೋರವಯ್ಯ ಮುತ್ತಿನ ಸದರು ತೂಗುಯ್ಯಾಲೆಯಲ್ಲಿ ತೂಗುತ್ತಲೇ ಪರಾಕ್ ಎಂಬ ಕಾರಣಿಕ ನುಡಿಯನ್ನು ಗೋರವಯ್ಯ ನುಡಿದಿದ್ದಾರೆ.

ಪ್ರತಿವರ್ಷ ಎರಡು ಬಾರಿ‌ ಈ ಕಾರ್ಣಿಕೋತ್ಸವವು ನಡೆಯುತ್ತದೆ. ರಾತ್ರಿ ವೇಳೆ ನಡೆಯುವ ಕಾರಣಿಕೋತ್ಸವದಲ್ಲಿ ದೇಗುಲದ ಧರ್ಮದರ್ಶಿಗಳು, ಗೋರವಯ್ಯ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ABOUT THE AUTHOR

...view details