ಬಳ್ಳಾರಿ:ಉತ್ತರ ಕರ್ನಾಟಕದಲ್ಲಿ ಪ್ರವಾಹ ಹಿನ್ನೆಲೆ ಬಳ್ಳಾರಿ ವಲಯ ಐಜಿಪಿ ನಂಜುಂಡಸ್ವಾಮಿ ಜನರಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳು, ಪ್ರವಾಸ ಕೇಂದ್ರಗಳಲ್ಲ, ಕಾರಣವಿಲ್ದೆ ಹೋಗ್ಬೇಡಿ: ಐಜಿಪಿ - Bellary flood news,
ಪ್ರವಾಹ ಪೀಡಿತ ಪ್ರದೇಶಗಳು, ಪ್ರವಾಸ ಕೇಂದ್ರಗಳಲ್ಲ. ದಯಮಾಡಿ ಆ ಪ್ರದೇಶಗಳಿಗೆ ಕಾರಣವಿಲ್ಲದೇ ಹೋಗಬೇಡಿ. ಆ ಮೂಲಕ ನಿಮ್ಮಿಂದ ರಕ್ಷಣಾ ಕೆಲಸಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಐಜಿಪಿ ನಂಜುಂಡಸ್ವಾಮಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
![ಪ್ರವಾಹ ಪೀಡಿತ ಪ್ರದೇಶಗಳು, ಪ್ರವಾಸ ಕೇಂದ್ರಗಳಲ್ಲ, ಕಾರಣವಿಲ್ದೆ ಹೋಗ್ಬೇಡಿ: ಐಜಿಪಿ](https://etvbharatimages.akamaized.net/etvbharat/prod-images/768-512-4102454-thumbnail-3x2-hjgujjk.jpg)
ಪ್ರವಾಹ ಪೀಡಿತ ಪ್ರದೇಶಗಳು, ಪ್ರವಾಸ ಕೇಂದ್ರಗಳಲ್ಲ: ಐಜಿಪಿ
ಹೌದು, ಪ್ರವಾಹ ಪೀಡಿತ ಪ್ರದೇಶಗಳು, ಪ್ರವಾಸ ಕೇಂದ್ರಗಳಲ್ಲ. ದಯಮಾಡಿ ಆ ಪ್ರದೇಶಗಳಿಗೆ ಕಾರಣವಿಲ್ಲದೇ ಹೋಗಬೇಡಿ. ಆ ಮೂಲಕ ನಿಮ್ಮಿಂದ ರಕ್ಷಣಾ ಕೆಲಸಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಐಜಿಪಿ ನಂಜುಂಡಸ್ವಾಮಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.