ಹೊಸಪೇಟೆ :ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದ ತುಂಗಭದ್ರಾ ಬಲಭಾಗದ ಕಾಲುವೆಯಲ್ಲಿ ಅಪರಿಚಿತ ಪುರುಷ ಶವ ತೇಲಿ ಬಂದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಂಪ್ಲಿ : ದೇವಸಮುದ್ರ ತುಂಗಭದ್ರಾ ಬಲ ಕಾಲುವೆಯಲ್ಲಿ ಅಪರಿಚಿತ ಶವ ಪತ್ತೆ
ಕಾಲುವೆಯಲ್ಲಿ ತೇಲಿಬಂದ ಶವ ವೀಕ್ಷಣೆಗಾಗಿ ಗ್ರಾಮಸ್ಥರು ಮುಗಿಬಿದ್ದಿದ್ದರು. ಶವ ತೇಲಿ ಬರುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಶವದ ಮೇಲೆ ಅಂಗಿ ಇಲ್ಲ. ಆದರೆ, ಪ್ಯಾಂಟ್ ಇದೆ..
![ಕಂಪ್ಲಿ : ದೇವಸಮುದ್ರ ತುಂಗಭದ್ರಾ ಬಲ ಕಾಲುವೆಯಲ್ಲಿ ಅಪರಿಚಿತ ಶವ ಪತ್ತೆ detect-unknown-dead-body-in-kampli-right-canal](https://etvbharatimages.akamaized.net/etvbharat/prod-images/768-512-9039760-thumbnail-3x2-rcr.jpg)
ಕಂಪ್ಲಿ: ದೇವಸಮುದ್ರ ತುಂಗಭದ್ರಾ ಬಲ ಕಾಲುವೆಯಲ್ಲಿ ಅಪರಿಚಿತ ಶವ ಪತ್ತೆ
ದೇವಸಮುದ್ರದ ತುಂಗಭದ್ರಾ ಬಲ ಕಾಲುವೆಯಲ್ಲಿ ಅಪರಿಚಿತ ಶವ ಪತ್ತೆ
ಕಾಲುವೆಯಲ್ಲಿ ತೇಲಿಬಂದ ಶವ ವೀಕ್ಷಣೆಗಾಗಿ ಗ್ರಾಮಸ್ಥರು ಮುಗಿಬಿದ್ದಿದ್ದರು. ಶವ ತೇಲಿ ಬರುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಶವದ ಮೇಲೆ ಅಂಗಿ ಇಲ್ಲ. ಆದರೆ, ಪ್ಯಾಂಟ್ ಇದೆ.
ಈ ಕುರಿತು ಕಂಪ್ಲಿ ಪೊಲೀಸ್ ಠಾಣೆಯ ಪಿಎಸ್ಐ ಮೌನೇಶ್ ರಾಥೋಡ್ ಅವರನ್ನ ಸಂಪರ್ಕಿಸಿದಾಗ, ಶವ ತೇಲಿ ಬಂದಿರುವ ಕುರಿತು ಮಾಹಿತಿ ಇಲ್ಲ. ಈ ಕುರಿತು ಪರಿಶೀಲಿಸಲಾಗುವುದು ಎಂದರು. ಘಟನೆ ಕುರಿತು ಪ್ರಕರಣ ದಾಖಲಾಗಿಲ್ಲ.