ಹೊಸಪೇಟೆ : ಪೊಲೀಸ್ ಇಲಾಖೆ ವಿಶೇಷ ತಂಡದ ಜೊತೆಗೆ ಉಪ ವಿಭಾಗ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್ ಅವರು ಹಾಗೂ ಡಿವೈಎಸ್ಪಿ ವಿ. ರಘುಕುಮಾರ ಕಾಲ್ನಡಿಗೆ ಮೂಲಕ ಸಿಟಿ ರೌಂಡ್ಸ್ ಹಾಕಿದರು.
ಕಾಲ್ನಡಿಗೆ ಮೂಲಕ ಕೊರೊನಾ ಅರಿವು ಮೂಡಿಸಿದ ಉಪ ವಿಭಾಗ ದಂಡಾಧಿಕಾರಿ - ಹೊಸಪೇಟೆ ಉಪ ವಿಭಾಗ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್ ಸುದ್ದಿ
ಪೊಲೀಸ್ ಇಲಾಖೆ ವಿಶೇಷ ತಂಡದ ಜೊತೆಗೆ ಉಪ ವಿಭಾಗ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್ ಅವರು ಹಾಗೂ ಡಿವೈಎಸ್ಪಿ ವಿ. ರಘುಕುಮಾರ ಕಾಲ್ನಡಿಗೆ ಮೂಲಕ ಸಿಟಿ ರೌಂಡ್ಸ್ ಹಾಕಿದರು.

ಉಪ ವಿಭಾಗ ದಂಡಾಧಿಕಾರಿ
ನಗರದ ಮೇನ್ ಬಜಾರ್, ವಾಲ್ಮೀಕಿ ವೃತ್ತ, ಡ್ಯಾಂ ರಸ್ತೆ, ವಿಜಯನಗರ ಕಾಲೇಜ್ ರಸ್ತೆ ಅಂಬೇಡ್ಕರ್ ವೃತ್ತ ಸೇರಿದಂತೆ ನಗರದಲ್ಲಿ ಕಾಲ್ನಡಿಗೆಯಲ್ಲಿ ವೀಕ್ಷಣೆಯನ್ನು ಮಾಡಿದರು.
ಉಪ ವಿಭಾಗ ದಂಡಾಧಿಕಾರಿ