ಕರ್ನಾಟಕ

karnataka

ETV Bharat / state

ಕೂಡ್ಲಿಗಿ: ಗುಂಡುಮುಣಗು ಗ್ರಾಮದ ಜಮೀನಿನಲ್ಲಿ ಕರಡಿ ಪ್ರತ್ಯಕ್ಷ - ಜಮೀನಿಗೆ ಲಗ್ಗೆಯಿಟ್ಟ ಕರಡಿ

ಕೂಡ್ಲಿಗಿ ತಾಲೂಕಿನ ಗುಂಡುಮುಣಗು ಗ್ರಾಮದ ಜಮೀನಿನಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿ ಕೆಲಕಾಲ ರೈತರಲ್ಲಿ ಆತಂಕ ಸೃಷ್ಟಿಸಿತ್ತು.

Bear Enterd in to Farm Lan
ಜಮೀನಿಗೆ ಲಗ್ಗೆಯಿಟ್ಟ ಕರಡಿ

By

Published : Jul 21, 2020, 4:45 PM IST

ಬಳ್ಳಾರಿ : ಕೂಡ್ಲಿಗಿ ತಾಲೂಕಿನ ಗುಂಡುಮುಣಗು ಗ್ರಾಮದ ಹೊರವಲಯದ ಹೊಲದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿದೆ.

ಹಗಲು ಹೊತ್ತಲ್ಲೇ ಜಮೀನಿಗೆ ಕರಡಿ ಲಗ್ಗೆಯಿಟ್ಟಿದ್ದನ್ನು ನೋಡಿ ರೈತರು ಭಯಭೀತರಾಗಿದ್ದು, ಕರಡಿಯನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಜಮೀನಿಗೆ ಲಗ್ಗೆಯಿಟ್ಟ ಕರಡಿ

ಆಗಾಗ ವನ್ಯ ಪ್ರಾಣಿಗಳು ರೈತರ ಜಮೀನಿಗೆ ದಾಳಿಯಿಡುತ್ತಿದ್ದು, ರೈತರು ಹೊಲದಲ್ಲಿ ಕೆಲಸ ಮಾಡಲು ಹೆದರುವಂತಾಗಿದೆ.

ABOUT THE AUTHOR

...view details