ಕರ್ನಾಟಕ

karnataka

By

Published : Jul 26, 2019, 3:16 AM IST

Updated : Jul 26, 2019, 3:24 AM IST

ETV Bharat / state

ಪವರ್​​​​​​​​​ ಶಾರ್ಟ್​ ಸರ್ಕ್ಯೂಟ್​​​: 4 ಹಸು ಸಾವು, ಮನೆಯವರು ಪ್ರಾಣಾಪಾಯದಿಂದ ಪಾರು!

ನಾಗತಿ ಬಸಾಪುರ ಗ್ರಾಮದ ಪ್ರಕಾಶ ಎಂಬುವರಿಗೆ  ಸೇರಿದ ನಾಲ್ಕು  ಹಸುಗಳು ವಿದ್ಯುತ್​ ಅವಘಡದಲ್ಲಿ ಮೃತಪಟ್ಟಿವೆ. ಗ್ರಾಮದಲ್ಲಿ ವಿಪರೀತ ಮಳೆ ಸುರಿದು,  ವಿದ್ಯುತ್ ವ್ಯತ್ಯಯವಾಗಿ ವಾಹಕದ ಮೂಲಕ ಅಧಿಕ ವಿದ್ಯುತ್  ಹರಿದಿದೆ. ಪರಿಣಾಮ ಕೊಟ್ಟಿಗೆಯಲ್ಲಿದ್ದ ಹಸುಗಳು ಸಾವಿಗೀಡಾಗಿವೆ.

ಕರೆಂಟ್​ ಶಾಕ್

ಬಳ್ಳಾರಿ:ವಿದ್ಯುತ್ ಅವಘಡದಲ್ಲಿ ನಾಲ್ಕು ಹಸುಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಹೂವಿನಹಡಗಲಿ ತಾಲೂಕಿನ ನಾಗತಿ ಬಸಾಪುರ ಗ್ರಾಮದಲ್ಲಿ ನಡೆದಿದೆ.

ನಾಗತಿ ಬಸಾಪುರ ಗ್ರಾಮದಲ್ಲಿ 4 ಹಸು ಸಾವು

ನಾಗತಿ ಬಸಾಪುರ ಗ್ರಾಮದ ಪ್ರಕಾಶ ಎಂಬುವರಿಗೆ ಸೇರಿದ ನಾಲ್ಕು ಹಸುಗಳು ವಿದ್ಯುತ್​ ಅವಘಡದಲ್ಲಿ ಮೃತಪಟ್ಟಿವೆ. ಗ್ರಾಮದಲ್ಲಿ ವಿಪರೀತ ಮಳೆ ಸುರಿದು ವಿದ್ಯುತ್ ವ್ಯತ್ಯಯವಾಗಿ ವಾಹಕದ ಮೂಲಕ ಅಧಿಕ ವಿದ್ಯುತ್ ಹರಿದಿದೆ. ಪರಿಣಾಮ ಕೊಟ್ಟಿಗೆಯಲ್ಲಿದ್ದ ಹಸುಗಳು ಸಾವಿಗೀಡಾಗಿವೆ.

ಸುತ್ತಮುತ್ತಲ ಮನೆಗಳಲ್ಲೂ ಶಾರ್ಟ್​ ಸರ್ಕ್ಯೂಟ್​ ಉಂಟಾಗಿದ್ದು, ‌ ಜನರ ಕೂಗಾಟ ಕೇಳಿದ ತಕ್ಷಣ ಪ್ರಕಾಶ ಮನೆಯಲ್ಲಿದ್ದರು ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಸುಗಳ ಸಾವಿನಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಪ್ರಕಾಶ ಅವರ ಕುಟುಂಬದವರು ನೋವು ತೋಡಿಕೊಂಡಿದ್ದಾರೆ.

Last Updated : Jul 26, 2019, 3:24 AM IST

For All Latest Updates

TAGGED:

ABOUT THE AUTHOR

...view details