ಕರ್ನಾಟಕ

karnataka

ETV Bharat / state

ಚಿಕ್ಕೋಡಿಯಲ್ಲಿ ಸರಣಿಗಳ್ಳತನ, ನಗನಾಣ್ಯ ಕದ್ದು ಖದೀಮರು ಪರಾರಿ - undefined

ಚಿಕ್ಕೋಡಿಯಲ್ಲಿ ಸರಗಳ್ಳತನ ನಡೆದಿದೆ. ವೆಂಕಟೇಶ್ವರ ಗಲ್ಲಿ ಮತ್ತು ಓತಾರಿ ಗಲ್ಲಿಯಲ್ಲಿ ಖದೀಮರು ಕೈಚಳಕ ತೋರಿಸಿ ಪರಾರಿಯಾಗಿದ್ದಾರೆ.

ಸರಣಿಗಳ್ಳತನ

By

Published : Jun 5, 2019, 3:17 AM IST

ಚಿಕ್ಕೋಡಿ:ನಗರದ ವೆಂಕಟೇಶ್ವರ ಗಲ್ಲಿ ಮತ್ತು ಓತಾರಿ ಗಲ್ಲಿಯಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದು ಮೂರು ಮನೆಗಳಲ್ಲಿ ಕಳ್ಳತನ ಮಾಡಿದ್ದಾರೆ.

ಮನೆಗೆ ನುಗ್ಗಿ ಕೈಚಳಕ ತೋರಿಸಿರುವ ಕಳ್ಳರು

ಮನೆಯಲ್ಲಿ ಯಾರು ‌ಇಲ್ಲದ್ದನ್ನೇ ಅಸ್ತ್ರವಾಗಿ ಬಳಸಿಕೊಂಡು ಖದೀಮರು ಮನೆಯಲ್ಲಿರುವ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details