ಚಿಕ್ಕೋಡಿ:ಸ್ನಾನಕ್ಕೆಂದು ಹೋದ ಯುವಕ ಶವವಾಗಿ ಕೃಷ್ಣಾ ನದಿಯಲ್ಲಿ ಪತ್ತೆಯಾಗಿದ್ದಾನೆ.
ಕೃಷ್ಣಾ ನದಿಗೆ ಸ್ನಾನಕ್ಕೆಂದು ಹೋಗಿದ್ದ ಯುವಕ ಶವವಾಗಿ ಪತ್ತೆ - young man death news
ಸ್ನಾನಕ್ಕೆಂದು ಹೋದ ಯುವಕ ಶವವಾಗಿ ಕೃಷ್ಣಾ ನದಿಯಲ್ಲಿ ಪತ್ತೆಯಾಗಿದ್ದಾನೆ.
![ಕೃಷ್ಣಾ ನದಿಗೆ ಸ್ನಾನಕ್ಕೆಂದು ಹೋಗಿದ್ದ ಯುವಕ ಶವವಾಗಿ ಪತ್ತೆ chikkodi](https://etvbharatimages.akamaized.net/etvbharat/prod-images/768-512-6367781-thumbnail-3x2-vid.jpg)
ಸಾವನ್ನಪ್ಪಿದ ಯುವಕ
ಸಾವನ್ನಪ್ಪಿದ ಸಾಗರ ಪಾಂಡುರಂಗ ಯಮಾಜೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಭೌವನ ಸವದತ್ತಿ ಗ್ರಾಮದಲ್ಲಿ ನಿನ್ನೆ ಮುಂಜಾನೆ ಸ್ನಾನಕ್ಕೆಂದು ಕೃಷ್ಣಾ ನದಿಗೆ ತೆರಳಿದ್ದ. ಸತತ 21 ಗಂಟೆಗಳ ಕಾರ್ಯಾಚರಣೆಯ ನಂತರ ಶವವನ್ನು ಸಿಬ್ಬಂದಿ ಹೊರ ತೆದಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.