ಕರ್ನಾಟಕ

karnataka

ETV Bharat / state

ನೂತನ ರೈಲಿಗೆ ಹಸಿರು ನಿಶಾನೆ ತೋರಿದ ರಾಯಬಾಗ ಶಾಸಕ - ನೂತನ ರೈಲಿಗೆ ಹಸಿರು ನಿಶಾನೆ ತೊರಿದ ರಾಯಬಾಗ ಶಾಸಕ ಡಿ.ಎಂ ಐಹೊಳೆ

ಬೆಳಗಾವಿ-ಶೇಡಬಾಳ ಮಾರ್ಗದ ಜನ ಸಾಧಾರಣ ಪ್ಯಾಸೆಂಜರ್ ವಿಶೇಷ ರೈಲಿಗೆ ಶಾಸಕ ಡಿ.ಎಂ.ಐಹೊಳೆ ಬೆಳಗಾವಿಯಲ್ಲಿ ಹಸಿರು ನಿಶಾನೆ ತೋರಿಸಿದರು.

ಶಾಸಕ ಡಿ.ಎಂ ಐಹೊಳೆ
ಶಾಸಕ ಡಿ.ಎಂ ಐಹೊಳೆ

By

Published : Jan 4, 2020, 7:32 AM IST

ಚಿಕ್ಕೋಡಿ:ನೂತನವಾಗಿ ಪ್ರಾರಂಭವಾದ ಬೆಳಗಾವಿ-ಶೇಡಬಾಳ ಮಾರ್ಗದ ಜನ ಸಾಧಾರಣ ಪ್ಯಾಸೆಂಜರ್ ವಿಶೇಷ ರೈಲಿಗೆ ಶಾಸಕ ಡಿ.ಎಂ.ಐಹೊಳೆ ಬೆಳಗಾವಿ ಜಿಲ್ಲೆಯ ರಾಯಬಾಗ ರೈಲ್ವೆ ಸ್ಟೇಷನ್‍ನಲ್ಲಿ ಹಸಿರು ನಿಶಾನೆ ತೋರಿಸಿದರು.

ಬೆಳಗಾವಿ-ಶೇಡಬಾಳ ಮಾರ್ಗದ ಜನ ಸಾಧಾರಣ ಪ್ಯಾಸೆಂಜರ್ ರೈಲು

ಬೆಳಗಾವಿಯಿಂದ ಬೆಂಗಳೂರಿಗೆ ಹೊರಡುತ್ತಿದ್ದ ಒಂದೇ ಒಂದು ಸೂಪರ್​​ ಫಾಸ್ಟ್ ರೈಲನ್ನು ಹಿಡಿಯಲು ಅಥಣಿ, ರಾಯಬಾಗ ಮತ್ತು ಚಿಕ್ಕೋಡಿ ಜನರು ಪರದಾಡುತ್ತಿದ್ದರು. ಹಾಗಾಗಿ ಹೊಸ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೈತರು, ವ್ಯಾಪರಸ್ಥರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಿದೆ.

For All Latest Updates

TAGGED:

ABOUT THE AUTHOR

...view details