ಕರ್ನಾಟಕ

karnataka

By

Published : May 4, 2020, 4:13 PM IST

ETV Bharat / state

ಸಾಮಾಜಿಕ ಅಂತರ ಮರೆತ ಬೆಳಗಾವಿ ಮಂದಿ: ಹಣ ಪಡೆಯಲು ಬ್ಯಾಂಕ್​ ಮಂದೆ ಸರದಿ ಸಾಲು

ಬೆಳಗಾವಿ ಪಟ್ಟಣದ ಬಸ್​ ನಿಲ್ದಾಣದ ಮುಂಭಾಗದಲ್ಲಿರುವ ಎಸ್​ಬಿಐ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಮುಂದೆ ಜನರು ಹಣ ತೆಗೆದುಕೊಳ್ಳಲು ಸಾಮಾಜಿಕ ಅಂತರ ಮರೆತು ಮುಗಿಬಿದ್ದರು.

lackdown 3 in belgavi
ಸಾಮಾಜಿಕ ಅಂತರ ಮರೆತ ಬೆಳಗಾವಿ ಮಂದಿ

ಬೆಳಗಾವಿ: ಲಾಕ್​ಡೌನ್​ ಕೊಂಚ ಸಡಿಲಿಕೆ ಮಾಡಿರುವುದರಿಂದ ಅಗತ್ಯ ವಸ್ತುಗಳ ಖರೀದಿಗೆ ಹಣ ಪಡೆದುಕೊಳ್ಳಲು ನಗರದ ಎಸ್‌ಬಿಐ ಬ್ಯಾಂಕ್​ ಮುಂದೆ ಸಾಮಾಜಿಕ ಅಂತರ ಪಾಲಿಸದೇ ಜನರು ಗುಂಪು ಗುಂಪಾಗಿ ನಿಂತಿದ್ದರು.

ಪಟ್ಟಣದ ಬಸ್​ ನಿಲ್ದಾಣದ ಎದುರಿನ ಎಸ್​ಬಿಐ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಮುಂದೆ ಜನರು ಜಮಾಯಿಸಿದ್ದರು. ಕಳೆದ 40 ದಿನಗಳಿಂದ ಸ್ತಬ್ಧವಾಗಿದ್ದ ನಗರ ಇಂದು ಜನರಿಂದ ತುಂಬಿ ಹೋಗಿತ್ತು. ಹಾಗಾಗಿ, ಲಾಕ್‌‌ಡೌನ್ ಸಡಿಲಿಕೆ ಮಾಡಿರುವ ನಿರ್ಧಾರ ಕೆಲವರಿಗೆ ಖುಷಿ ಕೊಟ್ಟರೆ, ಇನ್ನು ಕೆಲವರಲ್ಲಿ ಭೀತಿ ಹುಟ್ಟಿಸಿದೆ.

ABOUT THE AUTHOR

...view details