ಚಿಕ್ಕೋಡಿ (ಬೆಳಗಾವಿ):ಲಾಕ್ಡೌನ್ನಿಂದಾಗಿ ಬಡಕುಟುಂಬಗಳು ಸಂಕಷ್ಟದಲ್ಲಿದ್ದು, ಅಂತವರಿಗೆ ಹುಕ್ಕೇರಿ ತಾಲೂಕಿನ ಕಮತನೂರು ಗ್ರಾಮ ಪಂಚಾಯ್ತಿ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಲಾಯಿತು.
ನರೇಗಾ ಯೋಜನೆಯಡಿ ಬಡಕುಟುಂಬಗಳಿಗೆ ಉದ್ಯೋಗ ನೀಡಿದ ಬೆಳಗಾವಿಯ ಕಮತನೂರು ಗ್ರಾ.ಪಂ - kamatanoora gram panchayat
ಕೊರೊನಾ ಭೀತಿಯಿಂದ ಲಾಕ್ಡೌನ್ ಆರಂಭವಾದಾಗಿನಿಂದ ಬಡಕುಟುಂಬಗಳು ಕಷ್ಟದಲ್ಲಿದ್ದು ಬೆಳಗಾವಿಯ ಕಮತನೂರು ಗ್ರಾಮ ಪಂಚಾಯ್ತಿ ವತಿಯಿಂದ ನರೇಗಾ ಯೋಜನೆ ಅಡಿ ಕೆಲಸ ನೀಡಲಾಗಿದೆ.
![ನರೇಗಾ ಯೋಜನೆಯಡಿ ಬಡಕುಟುಂಬಗಳಿಗೆ ಉದ್ಯೋಗ ನೀಡಿದ ಬೆಳಗಾವಿಯ ಕಮತನೂರು ಗ್ರಾ.ಪಂ kamatanoora gram panchayat Given the job to poor family](https://etvbharatimages.akamaized.net/etvbharat/prod-images/768-512-7229901-553-7229901-1589691637228.jpg)
ಬಡ ಕುಟುಂಬಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಿದ ಕಮತನೂರು ಗ್ರಾ.ಪಂ
ಬಡ ಕುಟುಂಬಗಳಿಗೆ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಿದ ಕಮತನೂರು ಗ್ರಾ.ಪಂ
ಮೊದಲು ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಿಸಲಾಯಿತು. ಅಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು. ಬಡ ಕುಟುಂಬಗಳಿಗೆ ಈ ಉದ್ಯೋಗ ಖಾತರಿ ಯೋಜನೆ ಕೆಲಸದಿಂದ ಬಹಳ ಅನುಕೂಲವಾಗಿದ್ದು ಕೆಲಸ ನೀಡಿದ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಕೂಲಿ ಕಾರ್ಮಿಕರು ಕೃತಜ್ಞತೆ ಸಲ್ಲಿಸಿದ್ದಾರೆ.