ಕರ್ನಾಟಕ

karnataka

ETV Bharat / state

ಕೊರೊನಾ ಎದುರಿಸಬೇಕಾದರೆ ಎಲ್ಲರೂ ಧೈರ್ಯವಾಗಿರಬೇಕು: ಸಮಾಧಿ ಭೂಷಣ ಮಹರಾಜರು - 108 samadhi jaina muni

ಕೊರೊನಾಗೆ ಯಾರೂ ಹೆದರುವ ಅವಶ್ಯಕತೆ ಇಲ್ಲ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡು ಒಳ್ಳೆಯ ಆಹಾರ ಸೇವಿಸಬೇಕು- ಹಣ್ಣು, ಹಾಲು, ಪ್ರೊಟೀನ್ ತೆಗೆದುಕೊಂಡರೆ ವೈರಸ್​​ ಬರುವುದಿಲ್ಲ ಎಂದು ಜೈನ ಮುನಿ 108 ಸಮಾಧಿ ಭೂಷಣ ಮಹರಾಜರು ತಿಳಿಸಿದ್ದಾರೆ.

Jaina Muni
108 ಸಮಾಧಿ ಭೂಷಣ ಜೈನ್ ಮುನಿ

By

Published : Oct 11, 2020, 7:28 PM IST

ಚಿಕ್ಕೋಡಿ : ಕೊರೊನಾ ಮಹಾಮಾರಿಯನ್ನು ಎದುರಿಸಬೇಕಾದರೆ ಎಲ್ಲರೂ ಧೈರ್ಯವಾಗಿರಬೇಕು, ಆಗ ಮಾತ್ರ ವೈರಸ್​ನಿಂದ ದೂರ ಇರಲು ಸಾಧ್ಯವಾಗುತ್ತದೆ. ಒಂದು ವೇಳೆ ಧೈರ್ಯ ಕಳೆದುಕೊಂಡರೆ ಸೋಂಕು ತಗಲುತ್ತದೆ ಎಂದು ಜೈನ ಮುನಿ 108 ಸಮಾಧಿ ಭೂಷಣ ಜೈನ ಮುನಿ ಮಹಾರಾಜರು ಹೇಳಿದ್ದಾರೆ.

ಸಮಾಧಿ ಭೂಷಣ ಮಹರಾಜರು, ಜೈನ ಮುನಿ
ತಾಲೂಕಿನ ಕೋಥಳಿ ಕುಪ್ಪಾಣವಾಡಿ ದೇಶಭೂಷಣ ಶಾಂತಿಗಿರಿ ಮಠದಲ್ಲಿ ಮಾತನಾಡಿದ ಅವರು, ಕೊರೊನಾಗೆ ಹೆದರುವ ಅವಶ್ಯಕತೆ ಇಲ್ಲ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡು ಒಳ್ಳೆಯ ಆಹಾರ ಸೇವಿಸಿ ಧೈರ್ಯದಿಂದಿರಿ ಎಂದರು.

ABOUT THE AUTHOR

...view details